Asianet Suvarna News Asianet Suvarna News

ಮಹಾಮಾರಿಗೆ ಸಿಕ್ತು ಬ್ರಹ್ಮಾಸ್ತ್ರ : ಈ ಲಸಿಕೆಯಿಂದ ತಡೆಯಬಹುದು ಕೊರೋನಾ

ವಿಶ್ವದ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ ಈಗಾಗಲೇ ಹಲವರನ್ನು ತನ್ನ ಕಫಿಮುಷ್ಟಿಗೆ ಸೇರಿಸಿಕೊಂಡಿದೆ. ಹಲವರು ಮಹಾಮಾರಿಗೆ ತುತ್ತಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 

ಬೆಂಗಳೂರು (ನ.04) : ವಿಶ್ವದ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ ಈಗಾಗಲೇ ಹಲವರನ್ನು ತನ್ನ ಕಫಿಮುಷ್ಟಿಗೆ ಸೇರಿಸಿಕೊಂಡಿದೆ. ಹಲವರು ಮಹಾಮಾರಿಗೆ ತುತ್ತಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 

ಕೊರೋನಾ ವಿರುದ್ಧ ಹೋರಾಟ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಸುಧಾಕರ್‌ ಅಭಿನಂದನೆ .

ಇದೀಗ ಈ ಮಹಾಮಾರಿಗೆ ಬ್ರಹ್ಮಾಸ್ತ್ರ ಸಿಕ್ಕಿದೆ... ವೈದ್ಯರ ತಂಡ ಈ ಔಷಧವನ್ನು ಬಳಸಬಹುದೆಂದು ಹೇಳಿದೆ. ಹಾಗಾದ್ರೆ ಆ ಔಷಧ ಯಾವುದು?

Video Top Stories