Asianet Suvarna News Asianet Suvarna News

ಮತ್ತೊಮ್ಮೆ ಲಾಕ್‌ಡೌನ್ ಸುದ್ದಿ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸಿಎಂ

ಮತ್ತೊಮ್ಮೆ ಲಾಕ್‌ಡೌನ್ ಬಗ್ಗೆ ಇಂದು (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲೂ ಚರ್ಚೆಯಾಗಿದ್ದು, ಕೊನೆಗೆ ಸಿಎಂ ಸರ್ಕಾರದ ನಿಲುವು ಪ್ರಕಟಿಸಿದ್ದಾರೆ. 

ಬೆಂಗಳೂರು, (ಜುಲೈ.09): ರಾಜ್ಯದ ನಿರೀಕ್ಷೆಗೂ ಮೀರಿ  ಗಣನೀಯವಾಗಿ ಮಾಹಾಮಾರಿ ಕೊರೋನಾ ವ್ಯಾಪಿಸುತ್ತಿದ್ದು, ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕು ಎನ್ನುವ ಅಭಿಪ್ರಾಯಗಳ ಕೇಳಿಬರುತ್ತಿವೆ.

ಕೊರೋನಾ ನಿಯಂತ್ರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ..!

ಇನ್ನು ಈ ಲಾಕ್‌ಡೌನ್ ಬಗ್ಗೆ ಇಂದು (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲೂ ಚರ್ಚೆಯಾಗಿದ್ದು, ಕೊನೆಗೆ ಸಿಎಂ ಸರ್ಕಾರದ ನಿಲುವು ಪ್ರಕಟಿಸಿದ್ದಾರೆ. 

Video Top Stories