ಮತ್ತೊಮ್ಮೆ ಲಾಕ್ಡೌನ್ ಸುದ್ದಿ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸಿಎಂ
ಮತ್ತೊಮ್ಮೆ ಲಾಕ್ಡೌನ್ ಬಗ್ಗೆ ಇಂದು (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲೂ ಚರ್ಚೆಯಾಗಿದ್ದು, ಕೊನೆಗೆ ಸಿಎಂ ಸರ್ಕಾರದ ನಿಲುವು ಪ್ರಕಟಿಸಿದ್ದಾರೆ.
ಬೆಂಗಳೂರು, (ಜುಲೈ.09): ರಾಜ್ಯದ ನಿರೀಕ್ಷೆಗೂ ಮೀರಿ ಗಣನೀಯವಾಗಿ ಮಾಹಾಮಾರಿ ಕೊರೋನಾ ವ್ಯಾಪಿಸುತ್ತಿದ್ದು, ಮತ್ತೊಮ್ಮೆ ಲಾಕ್ಡೌನ್ ಮಾಡಬೇಕು ಎನ್ನುವ ಅಭಿಪ್ರಾಯಗಳ ಕೇಳಿಬರುತ್ತಿವೆ.
ಕೊರೋನಾ ನಿಯಂತ್ರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ..!
ಇನ್ನು ಈ ಲಾಕ್ಡೌನ್ ಬಗ್ಗೆ ಇಂದು (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲೂ ಚರ್ಚೆಯಾಗಿದ್ದು, ಕೊನೆಗೆ ಸಿಎಂ ಸರ್ಕಾರದ ನಿಲುವು ಪ್ರಕಟಿಸಿದ್ದಾರೆ.