Asianet Suvarna News Asianet Suvarna News

ಮಂಗಳೂರಿನಲ್ಲಿ ಹೆಚ್ಚಾಗ್ತಿದೆ ನೈತಿಕ ಪೊಲೀಸ್‌ಗಿರಿ, ವಿದ್ಯಾರ್ಥಿ ವಾಹನಗಳ ಮೇಲೆ ದಾಳಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಯುವಕ, ಯುವತಿಯರು ಒಟ್ಟಿಗೆ ಓಡಾಡುವುದೇ ಡೇಂಜರ್ ಆಗಿದೆ. ಪೊಲೀಸರ ಎದುರೇ ವಿದ್ಯಾರ್ಥಿಗಳ ವಾಹನಗಳ ಮೇಲೆ ಹಲ್ಲೆ ನಡೆದಿದೆ. 

ಮಂಗಳೂರು (ಸೆ. 28): ಇಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಯುವಕ, ಯುವತಿಯರು ಒಟ್ಟಿಗೆ ಓಡಾಡುವುದೇ ಡೇಂಜರ್ ಆಗಿದೆ. ಪೊಲೀಸರ ಎದುರೇ ವಿದ್ಯಾರ್ಥಿಗಳ ವಾಹನಗಳ ಮೇಲೆ ಹಲ್ಲೆ ನಡೆದಿದೆ. ಇನ್ಸ್‌ಪೆಕ್ಟರ್ ರಫೀಕ್  ಹೊಡೆಯಬೇಡಿ ಎಂದರೂ ಯುವಕರು ಕೇಳಿಲ್ಲ. ಕೇರಳ ಮೂಲದ ಅನ್ಯಧರ್ಮೀಯ ಯುವಕರ ಮೇಲೆ ಹಲ್ಲೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. 

ಲಕ್ಕಸಂದ್ರ ಕಟ್ಟಡ ಕುಸಿತ: ಮಾಲಿಕ ಸುರೇಶ್ ವಿರುದ್ಧ ಎಫ್‌ಐಆರ್ ದಾಖಲು