Asianet Suvarna News Asianet Suvarna News

ಸಚಿವ ಹಾಲಪ್ಪ ಆಚಾರ್ ಸ್ವಾಗತ ಭಾಷಣಕ್ಕೆ ಸುಸ್ತಾದ ಸಿಎಂ..!

ಸಚಿವ  ಹಾಲಪ್ಪ ಆಚಾರ್ ಅವರ ಸ್ವಾಗತ ಭಾಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಸ್ತಾಗಿದ್ದಾರೆ.

ಬೆಂಗಳೂರು, (ಅ.01): ಸಚಿವ  ಹಾಲಪ್ಪ ಆಚಾರ್ ಅವರ ಸ್ವಾಗತ ಭಾಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಸ್ತಾಗಿದ್ದಾರೆ.

ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

ಹೌದು...ಇಂದು (ಅ.01) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯಲ್ಲಿ ಹಾಲಪ್ಪ ಆಚಾರ್ ಸ್ವಾಗತ ಭಾಷಣವನ್ನು ಪುಟಗಟ್ಟಲ್ಲೇ ಓದಿದ್ದಾರೆ. ಇದರಿಂದ ವೇದಿಕೆ ಮೇಲಿದ್ದವರು ಸುಸ್ತಾಗಿ ಹೋದರು.
 

Video Top Stories