ರಾಜ್ಯದಲ್ಲಿ ಮತ್ತೆ ಐಟಿ ಬೇಟೆ: ಖ್ಯಾತ ಉದ್ಯಮಿ ಮನೆ ಮೇಲೆ ದಾಳಿ
- ರಾಜ್ಯದ ಉದ್ಯಮಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ
- ಬೆಳಗಾವಿ. ನಿಪ್ಪಾಣಿ ಸೇರಿದಂತೆ ಹಲವಾರು ಕಡೆ ದಾಳಿ
- ಬಿಡಿ ಕಾರ್ಖಾನೆ ಮಾಲೀಕ ರಮೇಶ್ ಪೈ ಮನೆಗೆ ಐಡಿ ಅಧಿಕಾರಿಗಳ ದಂಡು
ಬೆಂಗಳೂರು (ಫೆ.26): ಇತ್ತೀಚೆಗೆ ಬಹುಭಾಷಾ ನಟಿ ರಷ್ಮಿಕಾ ಮಂದಣ್ಣ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಈಗ ರಾಜ್ಯದ ಪ್ರಮುಖ ಉದ್ಯಮಿ ನಿವಾಸದ ಮೇಲೆ ದಾಳಿ ನಡೆಸಿದೆ.
ಇದನ್ನೂ ಣೋಡಿ | ರಶ್ಮಿಕಾ ಮಂದಣ್ಣ ಐಟಿ ದಾಳಿಗೂ ಮುನ್ನ ನಡೆದಿತ್ತು ಮೆಗಾ ಪ್ಲಾನ್..!
ಬೆಳಗಾವಿ. ನಿಪ್ಪಾಣಿ, ಮಂಗಳೂರು ಮತ್ತು ಗುಜರಾತ್ ಸೇರಿದಂತೆ ಸುಮಾರು ನಲ್ವತ್ತು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...