Asianet Suvarna News Asianet Suvarna News

ಪ್ರಯಾಣಿಕರ ಕಿರಿಕ್..! ಕ್ವಾರಂಟೈನ್‌ಗೆ ಹೋಗದಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್

ದೆಹಲಿ, ಪಂಜಾಬ್‌ನಿಂದ ಬಂದವರು ಹೊಟೇಲ್ ಕ್ವಾರಂಟೈನ್‌ಗೆ ಹೋಗಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಪ್ರಯಾಣಿಕರ ಕ್ವಾಟ್ಲೆಗೆ ಅಧಿಕಾರಿಗಳು ಬೆಸ್ತು ಬಿದ್ದಿದ್ದಾರೆ.  ಕ್ವಾರಂಟೈನ್‌ಗೆ ಹೋಗದಿದ್ರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿ ರವೀಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಖಡಕ್ ಎಚ್ಚರಿಕೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. 

 

ಬೆಂಗಳೂರು (ಮೇ. 25): ದೆಹಲಿ, ಪಂಜಾಬ್‌ನಿಂದ ಬಂದವರು ಹೊಟೇಲ್ ಕ್ವಾರಂಟೈನ್‌ಗೆ ಹೋಗಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಪ್ರಯಾಣಿಕರ ಕ್ವಾಟ್ಲೆಗೆ ಅಧಿಕಾರಿಗಳು ಬೆಸ್ತು ಬಿದ್ದಿದ್ದಾರೆ.  ಕ್ವಾರಂಟೈನ್‌ಗೆ ಹೋಗದಿದ್ರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆಂಗಳೂರು ಗ್ರಾಮಾಂತರ ಡಿಸಿ ರವೀಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಖಡಕ್ ಎಚ್ಚರಿಕೆಯಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. 

ಕೋರೋನಾ ಕಂಟ್ರೋಲ್: ಬೆಂಗಳೂರು ಯಶಸ್ಸಿಗೆ 15 ಸೂತ್ರ..!

Video Top Stories