Asianet Suvarna News Asianet Suvarna News

ಸ್ವಂತ ಖರ್ಚಿನಲ್ಲೇ ದಾವಣಗೆರೆ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಹಾಕಿಸಿದ ಶ್ಯಾಮನೂರು ಶಿವಶಂಕರಪ್ಪ..!

ಸ್ವಂತ ಖರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಹಾಕಿಸಿದ್ರು ವ್ಯಾಕ್ಸಿನ್, ಸಮಾಜಸೇವೆ ಮೂಲಕ ಜನರ ಮನಗೆದ್ದ ಶ್ಯಾಮನೂರು ಶಿವಶಂಕರಪ್ಪ, ಇವರ ಸಮಾಜಸೇವಾ ಕಾರ್ಯಗಳನ್ನು ನೋಡಿದ್ರೆ ಶಹಭ್ಭಾಸ್ ಅನಿಸದೇ ಇರದು.

ಬೆಂಗಳೂರು (ಜೂ. 23): ಸ್ವಂತ ಖರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಹಾಕಿಸಿದ್ರು ವ್ಯಾಕ್ಸಿನ್, ಸಮಾಜಸೇವೆ ಮೂಲಕ ಜನರ ಮನಗೆದ್ದ ಶ್ಯಾಮನೂರು ಶಿವಶಂಕರಪ್ಪ, ಇವರ ಸಮಾಜಸೇವಾ ಕಾರ್ಯಗಳನ್ನು ನೋಡಿದ್ರೆ ಶಹಭ್ಭಾಸ್ ಅನಿಸದೇ ಇರದು. ಕೊರೋನಾ ದುರಿತ ಸಮಯದಲ್ಲಿ ಇವರ ಸೇವೆ ಅಪಾರ. ಈ ಬಗೆಗಿನ ಒಂದು ವರದಿ ಇಲ್ಲಿದೆ. 

ಕೊರೋನಾ ಸಂಕಷ್ಟ ಕಾಲದಲ್ಲಿ ಜನಸೇವೆಗೆ ಟೊಂಕಕಟ್ಟಿ ನಿಂತ ಜನನಾಯಕ ಮಹದೇವಪ್ಪ ಯಾದವಾಡ

Video Top Stories