ಡಿಕೆಶಿ ಪಾಲಿಗೆ ಪೂರ್ತಿ ಸಿಹಿಯಾಗದ ದೀಪಾವಳಿ, ಅರ್ಧ ಕಹಿ...
'ರಾಮ ವನವಾಸ ಮುಗಿಸಿ ಬಂದ ಹಾಗೆ ದೀಪಾವಳಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜೈಲಿನಿಂದ ಮರಳುತ್ತಿದ್ದಾರೆ,' ಎಂದು ಹೇಳಿದ್ದೇ ಹೇಳಿದ್ದು, ಈ ಟ್ರಬಲ್ ಶೂಟರ್ ಪಾಲಿಗೆ ದೀಪಾವಳಿ ಸಿಹಿಯಾಗಿರಲಿಲ್ಲ. ಒಂದೆಡೆ ಅಮ್ಮ ಹಾಗೂ ಹೆಂಡತಿ ಇಡಿ ವಿಚಾರಣೆ ಎದುರಿಸುವುದು ಅನಿವಾರ್ಯವಾದರೆ, ಮತ್ತೊಂದೆಡೆ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರು ಮಾಜಿ ಶಾಸಕ ಡಾ.ಸುಧಾಕರ್ ಅವರೊಡನೆ ಹಗ್ಗ ಜಗ್ಗಾಟ ನಡೆಯುತ್ತಿದೆ.
'ರಾಮ ವನವಾಸ ಮುಗಿಸಿ ಬಂದ ಹಾಗೆ ದೀಪಾವಳಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜೈಲಿನಿಂದ ಮರಳುತ್ತಿದ್ದಾರೆ' ಎಂದು ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇ ಹೇಳಿದ್ದು, ಈ ಟ್ರಬಲ್ ಶೂಟರ್ ಪಾಲಿಗೆ ದೀಪಾವಳಿ ಸಿಹಿಯಾಗಿರಲಿಲ್ಲ. ಒಂದೆಡೆ ಅಮ್ಮ ಹಾಗೂ ಹೆಂಡ್ತಿಗೆ ಇಡಿ ವಿಚಾರಣೆ ಎದುರಿಸುವುದು ಅನಿವಾರ್ಯವಾದರೆ, ಮತ್ತೊಂದೆಡೆ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಮಾಜಿ ಶಾಸಕ ಡಾ.ಸುಧಾಕರ್ ಅವರೊಡನೆ ಹಗ್ಗ ಜಗ್ಗಾಟ ನಡೆಯುತ್ತಿದೆ. ದೀಪಾವಳಿ ಏಕೆ ಡಿಕೆಶಿಗೆ ಪೂರ್ತಿ ಸಿಹಿಯಾಗಿರಲಿಲ್ಲ. ಇಲ್ನೋಡಿ.
ಡಿಕೆಶಿ ಮನೆಗೆ ದೌಡಾಯಿಸಿದ ಕೈ ಮುಖಂಡರು