Asianet Suvarna News Asianet Suvarna News

ಆಕ್ಸಿಜನ್ ಬವಣೆ ನೀಗಿಸಲು ಸಂಸದ ತೇಜಸ್ವಿ ಸೂರ್ಯರಿಂದ ಮಾದರಿ ಕಾರ್ಯ

- ಆಕ್ಸಿಜನ್ ಸಮಸ್ಯೆ ನೀಗಿಸಲು ಸಂಸದ ತೇಜಸ್ವಿ ಸೂರ್ಯರಿಂದ ಮಾದರಿ ಕಾರ್ಯ

- ತಮ್ಮ ಕಚೇರಿಯಲ್ಲಿ ಆಕ್ಸಿಜನ್ ಬ್ಯಾಂಕ್ ಪ್ರಾರಂಭ

- ಈಗಾಗಲೇ 400 ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ

ಬೆಂಗಳೂರು (ಮೇ. 23): ಸೋಂಕಿತರ ಆಕ್ಸಿಜನ್ ಬವಣೆ ನಿಗಿಸಲು ಸಂಸದ ತೇಜಸ್ವಿ ಸೂರ್ಯ  ಮುಂದಾಗಿದ್ಧಾರೆ. ದಾನಿಗಳ ಸಹಾಯದಿಂದ ತಮ್ಮ ಕಚೇರಿಯಲ್ಲಿ ಆಕ್ಸಿಜನ್ ಬ್ಯಾಂಕ್ ಪ್ರಾರಂಭಿಸಿದ್ದಾರೆ. ಆಕ್ಸಿಜನ್ ಕಾನ್ಸೆಟ್ರೆಟರ್ ತರಿಸಿ, ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ. ಅಗತ್ಯ ಇರುವವರಿಗೆ ಸಹಾಯಹಸ್ತ ಚಾಚಿದ್ದಾರೆ. 

ನ್ಯೂಸ್ ಅವರ್; ಮಕ್ಕಳಲ್ಲಿ ಹೆಚ್ಚಾಗ್ತಿದೆ ಸೋಂಕು, ರಾಯಚೂರಿನಲ್ಲಿ ವೈಟ್ ಫಂಗಸ್ ಮಂಕು

Video Top Stories