Asianet Suvarna News Asianet Suvarna News

ಆ ತರ ಸಿನಿಮಾಗಳನ್ನು ಯಾಕೆ ಮಾಡೋಲ್ಲ ಎಂದು ಜನರು ಕೇಳುತ್ತಾರೆ: ವಿಜಯ್ ರಾಘವೇಂದ್ರ

80-90ರ ದಶಕದ ಬಾಲನಟ-ನಟಿಯರಿಗೆ ಸನ್ಮಾನ ಮಾಡುವ ಮೂಲಕ ಮಕ್ಕಳ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ.  ವೃತ್ತಿ ಜೀವನದಲ್ಲಿ ನಾವು ಇಷ್ಟೊಂದು ಸಾಧನೆ ಮಾಡಿರುವುದಕ್ಕೆ ಕಾರಣವೇ ನಿರ್ಮಾಪಕರು ಮತ್ತು ನಿರ್ದೇಶಕರು ಎಂದು ಹೇಳಿದ್ದಾರೆ. ಅಲ್ಲದೆ ಅಪ್ಪು ಮಾಮರ ಸ್ಮರಣೆ ಮಾಡಿದ್ದಾರೆ. 

80-90ರ ದಶಕದ ಬಾಲನಟ-ನಟಿಯರಿಗೆ ಸನ್ಮಾನ ಮಾಡುವ ಮೂಲಕ ಮಕ್ಕಳ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ.  ವೃತ್ತಿ ಜೀವನದಲ್ಲಿ ನಾವು ಇಷ್ಟೊಂದು ಸಾಧನೆ ಮಾಡಿರುವುದಕ್ಕೆ ಕಾರಣವೇ ನಿರ್ಮಾಪಕರು ಮತ್ತು ನಿರ್ದೇಶಕರು ಎಂದು ಹೇಳಿದ್ದಾರೆ. ಅಲ್ಲದೆ ಅಪ್ಪು ಮಾಮರ ಸ್ಮರಣೆ ಮಾಡಿದ್ದಾರೆ. 

ಎನಗಿಂತ ಕಿರಿಯರಿಲ್ಲ; ಮಾಸ್ಟರ್ ಆನಂದ್‌ ಆಗಿ ಮಾತ್ರವಲ್ಲ ಬಾಲನಟಿ ತಂದೆಯಗಿ ಮಾತನಾಡುತ್ತಿರುವೆ!

Video Top Stories