
ಆ ಮಗು ಆತ್ಮಕ್ಕೆ ಶಾಂತಿ ಕೊಡಲಿ; ವಿಜಯ್ ರಾಘವೇಂದ್ರನ ತಬ್ಬಿಕೊಂಡ ಶ್ರೀನಾಥ್
ಮಲ್ಲೇಶ್ವರಂನಲ್ಲಿರು ಬಿಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ ಆಗಮಿಸಿದ್ದರು.ಏನೂ ಹೇಳೋಕೆ ಆಗಲ್ಲ ಆ ಮಗು ಆತ್ಮಕ್ಕೆ ದೇವರು ಶಾಂತಿ ಕೊಡಲಿ. ನಮ್ಮ ರಾಘು ಧೈರ್ಯ ದುಖಃನ ತಡೆದುಕೊಳ್ಳುವ ಶಕ್ತಿ ದೇವರು ಕೊಡಬೇಕು ಎಂದು ಮಾತನಾಡಿದ್ದಾರೆ.
ಮಲ್ಲೇಶ್ವರಂನಲ್ಲಿರು ಬಿಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ ಆಗಮಿಸಿದ್ದರು.ಏನೂ ಹೇಳೋಕೆ ಆಗಲ್ಲ ಆ ಮಗು ಆತ್ಮಕ್ಕೆ ದೇವರು ಶಾಂತಿ ಕೊಡಲಿ. ನಮ್ಮ ರಾಘು ಧೈರ್ಯ ದುಖಃನ ತಡೆದುಕೊಳ್ಳುವ ಶಕ್ತಿ ದೇವರು ಕೊಡಬೇಕು ಎಂದು ಮಾತನಾಡಿದ್ದಾರೆ.
Add Asianetnews Kannada as a Preferred Source
