Puneeth Parva ಪ್ರಕೃತಿಗೆ ಎಷ್ಟು ದ್ರೋಹ ಮಾಡ್ತೀವಿ ಅದು ನಮ್ಮ ಮೇಲೆ ಅಷ್ಟೇ ರಿವೇಂಜ್‌ ತೆಗೆದುಕೊಳ್ಳುತ್ತದೆ: ಶಿವಣ್ಣ

ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಪ್ರೀತಿಯಿಂದ ಇಷ್ಟ ಪಟ್ಟು ಅಭಿನಯಿಸಿರುವ ಗಂಧದ ಗುಡಿ ಸಿನಿಮಾದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತ ಪ್ರಕೃತಿಯನ್ನು ಮನುಷ್ಯರು ಎಷ್ಟು ಪ್ರೀತಿ ಮಾಡಬೇಕು ನಾವು ದ್ರೋಹ ಮಾಡಿದ್ದಾರೆ ನಮ್ಮ ಮೇಲೆ ಹೇಗೆ ರಿವೇಂಜ್‌ ತೆಗೆದುಕೊಳ್ಳುತ್ತದೆ ಎಂದು ಶಿವಣ್ಣ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಪ್ರೀತಿಯಿಂದ ಇಷ್ಟ ಪಟ್ಟು ಅಭಿನಯಿಸಿರುವ ಗಂಧದ ಗುಡಿ ಸಿನಿಮಾದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತ ಪ್ರಕೃತಿಯನ್ನು ಮನುಷ್ಯರು ಎಷ್ಟು ಪ್ರೀತಿ ಮಾಡಬೇಕು ನಾವು ದ್ರೋಹ ಮಾಡಿದ್ದಾರೆ ನಮ್ಮ ಮೇಲೆ ಹೇಗೆ ರಿವೇಂಜ್‌ ತೆಗೆದುಕೊಳ್ಳುತ್ತದೆ ಎಂದು ಶಿವಣ್ಣ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video