
'ಕಾಂತಾರ 2' ಮಾಡಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಬೇಕು; ಅಲೋಚಿಸಿ ಸಿನಿಮಾ ಮಾಡ್ಬೇಕಾ?
ರೈಸಿಂಗ್ ಸ್ಟಾರ್ ರಿಷಬ್ ಶೆಟ್ಟಿ ತಂಡ ಕಾಂತಾರ 2 ಸಿನಿಮಾ ಮಾಡಲು ಮುಂದಾಗಿದ್ದಾರೆ. ಅನುಮತಿ ಪಡೆಯಲು ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟದ ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆ ಮಾಡಿಸಿದ್ದಾರೆ. ಈ ವೇಳೆ ವೈದ ನರ್ತಕ ಉಮೇಶ್ ಗಂಧಕಾಡು ಮಾತನಾಡಿದ್ದಾರೆ. 'ತಿಂಗಳು ಮೊದಲು ಹರಕೆ ಕೊಡುವುದಾಗಿ ಹೇಳಿ ವಿಳ್ಯೆ ಕೊಟ್ಟಿದ್ದರು ಮೊನ್ನೆ ತಂಡ ಬಂದು ಹರಕೆ ಕೊಟ್ಟರು. ನಮಗೆ ಅವರ ಪರಿಚಯ ಇರಲಿಲ್ಲ ನಡೆಸಿಕೊಟ್ಟವರು ಮಡಿವಾಳ ಕುಟುಂಬದವರು. ದೈವದ ನೇಮೋತ್ಸವ ಆದ ನಂತರ ಏನೆಲ್ಲಾ ಆಯ್ತು, ಕಾಂತಾರ 2 ಗೆ ದೈವದಿಂದ ಅನುಮತಿ ಸಿಕ್ಕಿದ್ಯಾ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ರೈಸಿಂಗ್ ಸ್ಟಾರ್ ರಿಷಬ್ ಶೆಟ್ಟಿ ತಂಡ ಕಾಂತಾರ 2 ಸಿನಿಮಾ ಮಾಡಲು ಮುಂದಾಗಿದ್ದಾರೆ. ಅನುಮತಿ ಪಡೆಯಲು ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟದ ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆ ಮಾಡಿಸಿದ್ದಾರೆ. ಈ ವೇಳೆ ವೈದ ನರ್ತಕ ಉಮೇಶ್ ಗಂಧಕಾಡು ಮಾತನಾಡಿದ್ದಾರೆ. 'ತಿಂಗಳು ಮೊದಲು ಹರಕೆ ಕೊಡುವುದಾಗಿ ಹೇಳಿ ವಿಳ್ಯೆ ಕೊಟ್ಟಿದ್ದರು ಮೊನ್ನೆ ತಂಡ ಬಂದು ಹರಕೆ ಕೊಟ್ಟರು. ನಮಗೆ ಅವರ ಪರಿಚಯ ಇರಲಿಲ್ಲ ನಡೆಸಿಕೊಟ್ಟವರು ಮಡಿವಾಳ ಕುಟುಂಬದವರು. ದೈವದ ನೇಮೋತ್ಸವ ಆದ ನಂತರ ಏನೆಲ್ಲಾ ಆಯ್ತು, ಕಾಂತಾರ 2 ಗೆ ದೈವದಿಂದ ಅನುಮತಿ ಸಿಕ್ಕಿದ್ಯಾ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Add Asianetnews Kannada as a Preferred Source

Kantara2: ಕಾಂತಾರ-2 ಚಿತ್ರಕ್ಕೆ ಅನುಮತಿ ಬೇಡಿದ ರಿಷಬ್ ಶೆಟ್ಟಿ: ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ