Asianet Suvarna News Asianet Suvarna News

ಕನ್ನಡ ಹಾಡಿಗೆ ಜಾಮಿಂಗ್ ಮಾಡೋಕೆ ಬಂದ ಹಿಂದಿ ಗಾಯಕ; ಚಿತ್ರರಂಗದ ರೇಂಜ್‌ ಬಗ್ಗೆ ಕವಿರಾಜ್ ಮಾತು

ಕನ್ನಡ ಚಿತ್ರಸಾಹಿತಿ ಕವಿರಾಜ್‌ ಕನ್ನಡ ಚಿತ್ರರಂಗ ಬೆಳೆಯುತ್ತಿರುವ ರೀತಿ ಬಗ್ಗೆ ಬಾನದಾರಿಯಲ್ಲಿ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. ಮುಂಬೈನ ಯಶ್ ರಾಜ್ ಸ್ಟುಡಿಯೋಗೆ ಭೇಟಿ ಕೊಟ್ಟ ಕ್ಷಣ ಅಲ್ಲಿದ್ದ ಜೋಗಿ ಪ್ರೇಮ್ - ಶಿವಮಣಿ ಮ್ಯೂಸಿಕ್ ಜಾಮಿಂಗ್ ಮಾಡುತ್ತಿದ್ದ ಘಟನೆ ಹಾಗೂ ತಮ್ಮ ಚಿತ್ರಕ್ಕೆ ಬಾಲಿವುಡ್ ಗಾಯಕ ಅರ್ಮಾನ ಮಲೀಕ್‌ ಬರುತ್ತಿರುವ ವಿಚಾರ ಕೇಳಿ ಶಾಕ್ ಆದ ಘಟನೆ ಬಗ್ಗೆ ವಿವರಿಸಿದ್ದಾರೆ.  

ಕನ್ನಡ ಚಿತ್ರಸಾಹಿತಿ ಕವಿರಾಜ್‌ ಕನ್ನಡ ಚಿತ್ರರಂಗ ಬೆಳೆಯುತ್ತಿರುವ ರೀತಿ ಬಗ್ಗೆ ಬಾನದಾರಿಯಲ್ಲಿ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. ಮುಂಬೈನ ಯಶ್ ರಾಜ್ ಸ್ಟುಡಿಯೋಗೆ ಭೇಟಿ ಕೊಟ್ಟ ಕ್ಷಣ ಅಲ್ಲಿದ್ದ ಜೋಗಿ ಪ್ರೇಮ್ - ಶಿವಮಣಿ ಮ್ಯೂಸಿಕ್ ಜಾಮಿಂಗ್ ಮಾಡುತ್ತಿದ್ದ ಘಟನೆ ಹಾಗೂ ತಮ್ಮ ಚಿತ್ರಕ್ಕೆ ಬಾಲಿವುಡ್ ಗಾಯಕ ಅರ್ಮಾನ ಮಲೀಕ್‌ ಬರುತ್ತಿರುವ ವಿಚಾರ ಕೇಳಿ ಶಾಕ್ ಆದ ಘಟನೆ ಬಗ್ಗೆ ವಿವರಿಸಿದ್ದಾರೆ.  

ಮೊದಲ ಬಾರಿಗೆ ಕೀನ್ಯಾ ದೇಶಕ್ಕೆ ಭೇಟಿ ಕೊಟ್ಟನಟ Ganesh!

Video Top Stories