
ವೀರಪ್ಪನ್ ಬಯೋಪಿಕ್ನಲ್ಲಿ ಸುನೀಲ್ ಶೆಟ್ಟಿ ಆದ್ರು ಶಂಕರ್ ಬಿದ್ರಿ!
ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಮೂಲಕ ಕನ್ನಡಿಗರ ಪ್ರೀತಿ ಪಾತ್ರರಾದ ನಟ ಸುನೀಲ್ ಶೆಟ್ಟಿ ಈಗ AMR ರಮೇಶ್ ನಿರ್ದೇಶನ 'ವೀರಪ್ಪನ್' ಬಯೋಪಿಕ್ನಲ್ಲಿ ಖಡಕ್ ಅಧಿಕಾರಿ ಶಂಕರ್ ಬಿದ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ನಿರ್ದೇಶಕರು ಹಂತ ಹಂತವಾಗಿ ಮಾಹಿತಿ ನೀಡುತ್ತಿದ್ದಾರೆ
ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಮೂಲಕ ಕನ್ನಡಿಗರ ಪ್ರೀತಿ ಪಾತ್ರರಾದ ನಟ ಸುನೀಲ್ ಶೆಟ್ಟಿ ಈಗ AMR ರಮೇಶ್ ನಿರ್ದೇಶನ 'ವೀರಪ್ಪನ್' ಬಯೋಪಿಕ್ನಲ್ಲಿ ಖಡಕ್ ಅಧಿಕಾರಿ ಶಂಕರ್ ಬಿದ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ನಿರ್ದೇಶಕರು ಹಂತ ಹಂತವಾಗಿ ಮಾಹಿತಿ ನೀಡುತ್ತಿದ್ದಾರೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment