ನಟಿ ವಿಜಯಲಕ್ಷ್ಮಿ ಅಕ್ಕನಿಗೆ ಅನಾರೋಗ್ಯ; ಚೆನ್ನೈನಿಂದಲೇ ಕನ್ನಡಿಗರಿಗೆ ಆರ್ಥಿಕ ನೆರವು ಕೋರಿಕೆ!
ಕನ್ನಡ ಚಿತ್ರರಂಗದ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಅವರು ಯೂಟ್ರಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಯೂಟ್ರಸ್ ರಿಮೂವಲ್ ಸರ್ಜರಿ ಮಾಡಿಸಿದ್ದಾರೆ. ಚಿಕಿತ್ಸೆ ವಿಫಲವಾದ ಕಾರಣ ಉನ್ನತ ಚಿಕಿತ್ಸೆ ನೀಡಬೇಕಿದೆ. ಈ ಕಾರಣಕ್ಕೆ ನಟಿ ವಿಜಯಲಕ್ಷ್ಮಿ ಕರ್ನಾಟಕದ ಹಿರಿಯ ನಟರಿಗೆ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಚೆನ್ನೈನಲ್ಲಿ ವಾಸಿಸುತ್ತಿರುವ ಕಾರಣ ನಟ ಶಿವರಾಜ್ಕುಮಾರ್ ತಮಗೆ ತಿಳಿದಿರುವ ಚೆನ್ನೈನ ಕಲಾವಿದರಿಗೆ ಈ ಮಾಹಿತಿ ತಲುಪಿಸಿ ವಿಜಯಲಕ್ಷ್ಮಿ ಕುಟುಂಬಕ್ಕೆ ಸಹಾಯ ಮಾಡಲು ಬೆನ್ನೆಲುಬಾಗಿ ನಿಲ್ಲಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಅವರು ಯೂಟ್ರಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಯೂಟ್ರಸ್ ರಿಮೂವಲ್ ಸರ್ಜರಿ ಮಾಡಿಸಿದ್ದಾರೆ. ಚಿಕಿತ್ಸೆ ವಿಫಲವಾದ ಕಾರಣ ಉನ್ನತ ಚಿಕಿತ್ಸೆ ನೀಡಬೇಕಿದೆ. ಈ ಕಾರಣಕ್ಕೆ ನಟಿ ವಿಜಯಲಕ್ಷ್ಮಿ ಕರ್ನಾಟಕದ ಹಿರಿಯ ನಟರಿಗೆ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಚೆನ್ನೈನಲ್ಲಿ ವಾಸಿಸುತ್ತಿರುವ ಕಾರಣ ನಟ ಶಿವರಾಜ್ಕುಮಾರ್ ತಮಗೆ ತಿಳಿದಿರುವ ಚೆನ್ನೈನ ಕಲಾವಿದರಿಗೆ ಈ ಮಾಹಿತಿ ತಲುಪಿಸಿ ವಿಜಯಲಕ್ಷ್ಮಿ ಕುಟುಂಬಕ್ಕೆ ಸಹಾಯ ಮಾಡಲು ಬೆನ್ನೆಲುಬಾಗಿ ನಿಲ್ಲಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment