Asianet Suvarna News Asianet Suvarna News

ಪಾರ್ಕ್‌ಲ್ಲಿ ಆಡೋಕೆ ಬರ್ತಿದ್ದ ಮಕ್ಳಿಗೆ ಸೈಕಲ್, ಸೆಕ್ಯುರಿಟಿ ಮನೆಗೆ ಟಿವಿ: ಕಂಡ ಕಂಡಲ್ಲಿ ಸಹಾಯ ಮಾಡ್ತಿದ್ರು ಅಪ್ಪು

ಅಪ್ಪು ಅವರಂತಹ ವ್ಯಕ್ತಿ ಹುಟ್ಟುವುದಿಲ್ಲ, ಹುಟ್ಟಿ ಬರೋದಿಲ್ಲ ಎಂದು ಅಭಿಮಾನಿಗಳು ಮನದಾಳದ ಮಾತುಗಳನ್ನು ಹೇಳುತ್ತಿದ್ದಾರೆ. ಪುನೀತ್(Puneeth Rajkumar) ಅವರಿಂದ ಯಾರಿಗೂ ಗೊತ್ತಾಗದಂತೆ ಬಹಳಷ್ಟು ಸಮಾಜಿಕ ಕಾರ್ಯಗಳಾಗಿವೆ. ಅವರು ಶಿಕ್ಷಣ, ಶಾಲೆ, ಗೋಶಾಲೆಗಳಿಗೆ ಬಹಳಷ್ಟು ನೆರವು ನೀಡಿದ್ದಾರೆ. ಅವರು ಬೇರೆ ರೂಪದಲ್ಲಿ ಮತ್ತೆ ಭೂಮಿಗೆ ಬರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

First Published Nov 3, 2021, 2:37 PM IST | Last Updated Nov 3, 2021, 2:37 PM IST

ಅಪ್ಪು ಅವರಂತಹ ವ್ಯಕ್ತಿ ಹುಟ್ಟುವುದಿಲ್ಲ, ಹುಟ್ಟಿ ಬರೋದಿಲ್ಲ ಎಂದು ಅಭಿಮಾನಿಗಳು ಮನದಾಳದ ಮಾತುಗಳನ್ನು ಹೇಳುತ್ತಿದ್ದಾರೆ. ಪುನೀತ್(Puneeth Rajkumar) ಅವರಿಂದ ಯಾರಿಗೂ ಗೊತ್ತಾಗದಂತೆ ಬಹಳಷ್ಟು ಸಮಾಜಿಕ ಕಾರ್ಯಗಳಾಗಿವೆ. ಅವರು ಶಿಕ್ಷಣ, ಶಾಲೆ, ಗೋಶಾಲೆಗಳಿಗೆ ಬಹಳಷ್ಟು ನೆರವು ನೀಡಿದ್ದಾರೆ. ಅವರು ಬೇರೆ ರೂಪದಲ್ಲಿ ಮತ್ತೆ ಭೂಮಿಗೆ ಬರಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

Puneeth Rajkumar Death: ಅರಮನೆ ಮೈದಾನದಲ್ಲಿ ಪುನೀತ ನಮನ ಕಾರ್ಯಕ್ರಮ

ಅಪ್ಪು ಸಮಾಧಿ ದರ್ಶನಕ್ಕೆ ಬಂದ ಜನರು ನೆಚ್ಚಿನ ನಟನನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಈ ಸಂದರ್ಭ ಅಭಿಮಾನಿಗಳು ಪುನೀತ್ ರಾಜ್‌ ಕುಮಾರ್ ಬಗ್ಗೆ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.