ಜಗಪತಿ ಬಾಬು ಜೊತೆ ತೆಲುಗಲ್ಲಿ ಮಾತನಾಡಿದ ದರ್ಶನ್; ಹೇಗಿತ್ತು ಕಾರ್ಯಕ್ರಮ!
ಹೈದರಾಬಾದ್ನಲ್ಲಿ ರಾಬರ್ಟ್ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಮಾತನಾಡಿರುವುದು ತುಂಬಾನೇ ವಿಶೇಷ. ಸಿನಿಮಾ ಬಗ್ಗೆ ಮಾತನಾಡುತ್ತಾ ತಂದೆ ತೂಗುದೀಪ ಶ್ರೀನಿವಾಸ್ರನ್ನು ನೆನಪಿಸಿಕೊಂಡು ಮಾತನಾಡಿದರು ದರ್ಶನ್., ಇವೆಂಟ್ನಲ್ಲಿ ಏನೇಲ್ಲಾ ವಿಶೇಷತೆ ಇದೆ ನೋಡಿ...
ಹೈದರಾಬಾದ್ನಲ್ಲಿ ರಾಬರ್ಟ್ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಮಾತನಾಡಿರುವುದು ತುಂಬಾನೇ ವಿಶೇಷ. ಸಿನಿಮಾ ಬಗ್ಗೆ ಮಾತನಾಡುತ್ತಾ ತಂದೆ ತೂಗುದೀಪ ಶ್ರೀನಿವಾಸ್ರನ್ನು ನೆನಪಿಸಿಕೊಂಡು ಮಾತನಾಡಿದರು ದರ್ಶನ್., ಇವೆಂಟ್ನಲ್ಲಿ ಏನೇಲ್ಲಾ ವಿಶೇಷತೆ ಇದೆ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment