10 ಜನರಲ್ಲಿ ಇಬ್ಬರಿಗೆ ಇಷ್ಟ ಆಗಿಲ್ಲ ಅಂದ್ರೆ ಮೊದಲು ಚರ್ಚೆ ಮಾಡ್ತಿನಿ: ದರ್ಶನ್
ಸ್ಯಾಂಡಲ್ವುಡ್ ಒಡೆಯಾ ಸಿನಿಮಾ ವಿಚಾರಕ್ಕೆ ಬಂದರೆ ಮೊದಲು ನಂಬುವುದು ನಿರ್ದೇಶಕ ಹಾಗೂ ನಿರ್ಮಾಪಕರನ್ನ್ನನು. ಕೊರೋನಾ ಸೋಂಕು ತಂದುಕೊಟ್ಟ ಸಂಕಷ್ಟದಿಂದ ಅನೇಕರು ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾದರು. ಈ ವೇಳೆ ದರ್ಶನ್ ಏನೇ ಆದ್ರೂ ಕನ್ನಡ ಸಿನಿಮಾ ಥಿಯೇಟರ್ನಲ್ಲೇ ಬರೋದು ಎಂದು ಒಂದು ಸಲ ಅನೌನ್ಸ್ ಮಾಡಿದ ಕೂಡಲೇ ಸಾಲು ಸಾಲಾಗಿ ಕಾಯುತ್ತಿದ್ದ ಸಿನಿಮಾಗಳು ರಿಲೀಸ್ ದಿನಾಂಕ ರಿವೀಲ್ ಮಾಡಿದರು. ಲೀಡರ್ಶಿಪ್ ಗುಣ ಹೊಂದಿರುವ ದರ್ಶನ್ ಮಾತುಗಳಿವು....
ಸ್ಯಾಂಡಲ್ವುಡ್ ಒಡೆಯಾ ಸಿನಿಮಾ ವಿಚಾರಕ್ಕೆ ಬಂದರೆ ಮೊದಲು ನಂಬುವುದು ನಿರ್ದೇಶಕ ಹಾಗೂ ನಿರ್ಮಾಪಕರನ್ನ್ನನು. ಕೊರೋನಾ ಸೋಂಕು ತಂದುಕೊಟ್ಟ ಸಂಕಷ್ಟದಿಂದ ಅನೇಕರು ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾದರು. ಈ ವೇಳೆ ದರ್ಶನ್ ಏನೇ ಆದ್ರೂ ಕನ್ನಡ ಸಿನಿಮಾ ಥಿಯೇಟರ್ನಲ್ಲೇ ಬರೋದು ಎಂದು ಒಂದು ಸಲ ಅನೌನ್ಸ್ ಮಾಡಿದ ಕೂಡಲೇ ಸಾಲು ಸಾಲಾಗಿ ಕಾಯುತ್ತಿದ್ದ ಸಿನಿಮಾಗಳು ರಿಲೀಸ್ ದಿನಾಂಕ ರಿವೀಲ್ ಮಾಡಿದರು. ಲೀಡರ್ಶಿಪ್ ಗುಣ ಹೊಂದಿರುವ ದರ್ಶನ್ ಮಾತುಗಳಿವು....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment