Asianet Suvarna News Asianet Suvarna News

ನಿನ್ನೆ ಮೊನ್ನೆಯ ಕನಸಲ್ಲ, ಅರ್ಜುನ್ ಸರ್ಜಾರ 16 ವರ್ಷದ ಕನಸಿದು

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ 16 ವರ್ಷದ ಕನಸು ಕೊನೆಗೂ ನನಸಾಗಿದೆ. ಯೋಗಾಸಕ್ತ ಆಂಜನೇಯನ ವಿಗ್ರಹಕಲ್ಪನೆ, ಉದ್ದೇಶ, ಅರ್ಜುನ್ ಸರ್ಜಾರ ಕನಸು ಇವೆಲ್ಲದರ ಬಗ್ಗೆ ನೀವು ತಿಳಿಯಲೇ ಬೇಕು. ಇಲ್ನೋಡಿ ಇಂಟ್ರೆಸ್ಟಿಂಗ್ ವಿಡಿಯೋ

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ 16 ವರ್ಷದ ಕನಸು ಕೊನೆಗೂ ನನಸಾಗಿದೆ. ಯೋಗಾಸಕ್ತ ಆಂಜನೇಯನ ವಿಗ್ರಹ ಸ್ಥಾಪನೆಯಾಗಿದೆ. ಇದರ ಹಿಂದಿದೆ ಕನ್ನಡಿಗರ ಶ್ರಮ ಮತ್ತು ಕಸರತ್ತು.

ನಟ ಅರ್ಜುನ್ ಸರ್ಜಾ ಆಂಜನೇಯಸ್ವಾಮಿ ‌ದೇವಸ್ಥಾನದಲ್ಲಿ ವಿನಯ್ ಗುರೂಜಿ!...

ಆದರೆ ಈ ವಿಗ್ರಹದ ಹಿಂದೆ ಅರ್ಜುನ್ ಸರ್ಜಾ ಅವರ ಕನಸಿದೆ. ವಿಗ್ರಹದ ಕಲ್ಪನೆ. ಉದ್ದೇಶ, ಅರ್ಜುನ್ ಸರ್ಜಾರ ಕನಸು ಇವೆಲ್ಲದರ ಬಗ್ಗೆ ನೀವು ತಿಳಿಯಲೇ ಬೇಕು. ಇಲ್ನೋಡಿ ಇಂಟ್ರೆಸ್ಟಿಂಗ್ ವಿಡಿಯೋ