
ಸುದೀಪ್ಗೆ ಕನ್ನಡದಲ್ಲೇ ಪತ್ರ ಬರೆದು ಸಾಂತ್ವನ ಹೇಳಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್!
ತಾಯಿಯನ್ನ ಕಳೆದುಕೊಂಡ ಸುದೀಪ್ಗೆ ಬೇರೆ ಬೇರೆ ಉದ್ಯಮದ ಖ್ಯಾತ ನಟರಿಂದ ಸಾಂತ್ವನ ಹರಿದುಬರ್ತಾ ಇದೆ. ಖ್ಯಾತ ನಟ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಸುದೀಪ್ಗೆ ಸಾಂತ್ವನ ಹೇಳಿದ್ದು, ಕನ್ನಡದಲ್ಲೇ ಪತ್ರ ಬರೆದು..
ಕಿಚ್ಚ ಸುದೀಪ್ ಬರೀ ಕನ್ನಡದಷ್ಟೇ ಅಲ್ಲ ಇಡೀ ಭಾರತೀಯ ಸಿನಿರಂಗದಲ್ಲಿ ಚಿರಪರಿಚಿತ. ಅಂತೆಯೇ ತಾಯಿಯನ್ನ ಕಳೆದುಕೊಂಡ ಸುದೀಪ್ಗೆ ಬೇರೆ ಬೇರೆ ಉದ್ಯಮದ ಖ್ಯಾತ ನಟರಿಂದ ಸಾಂತ್ವನ ಹರಿದುಬರ್ತಾ ಇದೆ. ಖ್ಯಾತ ನಟ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಸುದೀಪ್ಗೆ ಸಾಂತ್ವನ ಹೇಳಿದ್ದು, ಕನ್ನಡದಲ್ಲೇ ಪತ್ರ ಬರೆದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹವಿದೆ ಅಂತ ಸುದೀಪ್ ಹೇಳಿದ್ದ ಮಾತನ್ನ ನೆನಪಿಸಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ