May 22, 2025, 8:19 PM IST
ಆಶಿಕಾ ರಂಗನಾಥ್ ಅವರು ಕನ್ನಡದಲ್ಲಿ 'O2' ಎಂಬ ವೈದ್ಯಕೀಯ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ, ಅವರು ತೆಲುಗು ಮತ್ತು ತಮಿಳು ಚಿತ್ರರಂಗದಿಂದಲೂ ಉತ್ತಮ ಕಥೆಗಳನ್ನು ಕೇಳುತ್ತಿದ್ದು, ಶೀಘ್ರದಲ್ಲೇ ತಮ್ಮ ಮುಂದಿನ ಯೋಜನೆಗಳನ್ನು ..
May 22, 2025, 6:08 PM IST
ಈ ಮಾತುಗಳು ಸರಳವಾಗಿ ಕಂಡರೂ, ಅವುಗಳ ಹಿಂದಿನ ಅರ್ಥ ಬಹಳ ಆಳವಾಗಿದೆ. ಯಾವುದೇ ಸಂಬಂಧದಲ್ಲಿ, ಅದು ಪತಿ-ಪತ್ನಿಯರ ನಡುವಿನ ಸಂಬಂಧವಾಗಿರಲಿ, ಪೋಷಕರು-ಮಕ್ಕಳ ಸಂಬಂಧವಾಗಿರಲಿ, ಅಥವಾ ಸ್ನೇಹಿತರ ನಡುವಿನ ಬಾಂಧವ್ಯವೇ ಆಗಿರಲಿ, ಕೆಲವೊಮ್ಮೆ..
May 22, 2025, 2:46 PM IST
ತೇಜಸ್ವಿ ಸೂರ್ಯ ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಸೋನು ನಿಗಮ್ ವ್ಯಂಗ್ಯವಾಡಿದ್ದಾರೆ. ಸಾಫ್ಟ್ವೇರ್ ಕಂಪನಿಗಳು ಮತ್ತು ಅಮೇರಿಕನ್ ಕ್ಲೈಂಟ್ಗಳು ಕನ್ನಡ ಕಲಿಯಬೇಕೆಂದು ವ್ಯಂಗ್ಯವಾಗಿ ಹೇಳಿದ್ದಾರೆ. ಆದರೆ ಈ ಟ್ವೀಟ್ಗಳು ಗಾಯಕ ಸೋನು ನಿಗಮ್ ಅವರದ್ದಲ್ಲ, ವಕೀಲ ಸೋನು ನಿಗಮ್ ಸಿಂಗ್ ಅವರದ್ದು ಎಂದು ತಿಳಿದುಬಂದಿದೆ.
May 22, 2025, 7:15 AM IST
ಬೆಂಗಳೂರು: ಯಶ್ ಮನೆಯ ಸಿನಿಮಾ ಎಂದರೆ ಎಲ್ಲರೂ ಕುತೂಹಲದಿಂದ ನೋಡುತ್ತಾರೆ. ಆ ನಿರೀಕ್ಷೆಗಳು ಸುಳ್ಳಾಗಬಾರದು. ನಾನೇ ನಿರ್ಮಾಪಕಿಯಾಗಿದ್ದರೂ ಏನಾದರೂ ಆದರೆ ಯಶ್ ಉತ್ತರ ಕೊಡಬೇಕಾಗುತ್ತದೆ. ಹೀಗಾಗಿ ಒಳ್ಳೆಯ ಸಿನಿಮಾ ಮಾಡಿ. ಕಲಾವಿದರು, ತಂತ್ರಜ್ಞರು ಯಾರು ಬೇಕೋ ನೀವೇ ಸೆಲೆಕ್ಟ್ ಮಾಡಿಕೊಳ್ಳಿ ಎಂದು ನಾನು ನಿರ್ದೇಶಕರಿಗೆ ಹೇಳಿದ್ದೆ. ನನ್ನ ನಿರೀಕ್ಷೆಗಿಂತ ಹೆಚ್ಚಾಗಿಯೇ ಅವರು ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂಬುದಕ್ಕೆ ಟೀಸರ್ ಸಾಕ್ಷಿ. ಸಿನಿಮಾ ಏನು ಕೇಳುತ್ತದೋ ಅದನ್ನು ಕೊಡಬೇಕು ಎಂಬುದು ನಾನು ಯಶ್ನಿಂದ ಕಲಿತಿದ್ದೇನೆ. ಅದನ್ನೇ ನನ್ನ ಮೊದಲ ನಿರ್ಮಾಣದ ಚಿತ್ರದಲ್ಲೂ ಪಾಲಿಸಿದ್ದೇನೆ’. ಹೀಗೆ ಹೇಳಿದ್ದು ಯಶ್ ತಾಯಿ ಪುಷ್ಪ ಅರುಣ್ಕುಮಾರ್. ಅವರ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಚಿತ್ರದ ನಾಯಕ ಪೃಥ್ವಿ ಅಂಬಾರ್, ‘ನನಗೆ ಈ ಚಿತ್ರದ ಶೂಟಿಂಗ್ ಮುಗಿಯುವ ತನಕ ನಿರ್ಮಾಪಕರು ಯಾರೆಂದು ಗೊತ್ತಿರಲಿಲ್ಲ. ಕೊನೆಗೆ ನಿರ್ಮಾಪಕರು ಯಾರೆಂದು ಗೊತ್ತಾದ ಮೇಲೆಯೇ ನಾನು ಪುಷ್ಪ ಅರುಣ್ಕುಮಾರ್ ಮನೆಗೆ ಹೋಗಿದ್ದು. ಅವರ ಕಾಲಿಗೆ ನಮಸ್ಕರಿಸಿದಾಗ ‘ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ’ ಎಂದು ಹಾರೈಸಿದರು’ ಎಂದರು.
May 21, 2025, 5:25 PM IST
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್, PA ಪ್ರೊಡಕ್ಷನ್ಸ್ ಅಡಿಯಲ್ಲಿ 'ಕೊತ್ತಲವಾಡಿ' ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಯಶ್ ಕುಟುಂಬ, ಚಿತ್ರತಂಡ ಮತ್ತು ನಟ ಶರಣ್ ಭಾಗವಹಿಸಿದ್ದರು.
May 20, 2025, 6:35 PM IST
ನಟ ದರ್ಶನ್ ಅವರ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ್ರು ನಿಧನರಾಗಿದ್ದಾರೆ. 25 ವರ್ಷಗಳಿಂದ ದರ್ಶನ್ ಅವರೊಂದಿಗೆ ಕೆಲಸ ಮಾಡಿದ್ದ ಹೊನ್ನೇಗೌಡ್ರು ಅವರ ಸಾವಿಗೆ ದರ್ಶನ್, ಶೈಲಜಾ ನಾಗ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
May 20, 2025, 11:22 AM IST
ಚಂದನವನದ ಬ್ಯೂಟಿ ನಿಶ್ವಿಕಾ ನಾಯ್ಡು ಮೇ 19ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಕೇಕ್ ಕತ್ತರಿಸಿ ಸಂಭ್ರಮಿಸಿದ ನಟಿ, ತಮಗೆ ವಯಸ್ಸು ಹೆಚ್ಚಾಗಿದ್ದಲ್ಲ, ಆದ್ರೆ ಹಾಟರ್ ಆಗಿರೋದಂತು ನಿಜಾ ಎಂದು ಬರೆದಿದ್ದಾರೆ.
May 19, 2025, 6:24 PM IST
ಸಾಮಾನ್ಯವಾಗಿ ಸಂಸಾರ ಎಂದರೆ, 'ಸಂಸಾರ ಸಾಗರ', ಸಂಸಾರದ ಗೋಳು, ಸಂಸಾರ ಎಂದರೆ ಹೀಗೆ, ಹಾಗೆ ಎಂದು ಹೇಳುತ್ತಲೇ ಜೀವನ ಸಾಗಿಸುವವರೇ ಆಗಿದ್ದಾರೆ. ಹೆಂಡ್ತಿ ಅಂದ್ರೆ ಗಂಡನ ಹಣದ ಮೇಲೆ ಯಾವತ್ತೂ ಕಣ್ಣಿಟ್ಟವಳು ಎಂಬ ಸಾಮಾನ್ಯವಾದ ವಾದ ಮನೆಮಾಡಿದೆ...
May 19, 2025, 3:24 PM IST
ಸ್ಯಾಂಡಲ್ವುಡ್ಗೆ ಒಬ್ಬ ಲೀಡರ್ ಸಿಕ್ಕಾಗಿದೆ. ಇಂಡಸ್ಟ್ರಿಯ ಮುಂದಾಳತ್ವ ವಹಿಸೋದಕ್ಕೆ ಇಂಡಸ್ಟ್ರಿಯ ಸಮಸ್ಯೆಗಳನ್ನ ಬಗೆಹರಿಸೋದಕ್ಕೆ ನಾನು ಸಿದ್ದ ಅಂತ ಒಬ್ಬ ಸೀನಿಯರ್ ಸ್ಟಾರ್ ಸಜ್ಜಾಗಿ ನಿಂತಿದ್ದಾರೆ. ಅದು ಬೇರ್ಯಾರೂ ಅಲ್ಲ ದೊಡ್ಮನೆ ದೊಡ್ಮಗ..
May 18, 2025, 1:13 PM IST
ಮೈಸೂರು ಮತ್ತು ಬೆಂಗಳೂರಿನಲ್ಲಿ ಬೆಳೆದರೂ, ತಮ್ಮ ಮೂಲ ಬೇರುಗಳಿರುವ ಕರಾವಳಿಗೆ ಆಗಾಗ ಭೇಟಿ ನೀಡುತ್ತಾ, ಅಲ್ಲಿನ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿರುವ ಅವರಿಗೆ, ತುಳು ಚಿತ್ರದಲ್ಲಿ ನಟಿಸುವುದು ತಾಯ್ನುಡಿಯ ಸೇವೆ ಮಾಡಿದಂತೆಯೇ ಆಗಿದೆ.
ಈ ಬಗ್ಗೆ...
May 17, 2025, 6:05 PM IST
ಈ ಗಂಡ ಹೆಂಡತಿ ಮಾತಾಡುವುದಕ್ಕಿಂತ ಹೆಚ್ಚು ರೊಮ್ಯಾನ್ಸ್ ಮಾಡುತ್ತಾರೆ. ಪ್ರೇಮ, ಕಾಮವನ್ನು ಅಧ್ಯಾತ್ಮದ ಲೆವೆಲ್ಗೂ ಏರಿಸುತ್ತಾರೆ. ‘ತಾಂತ್ರಿಕ್ ಮಸಾಜ್’ ಕಾನ್ಸೆಪ್ಟ್ಗಳೆಲ್ಲ ಸಿನಿಮಾದಲ್ಲಿ ಬರುತ್ತವೆ.
May 17, 2025, 5:13 PM IST
ಕಿಚ್ಚ ಸುದೀಪ್ ಕರೀಯರ್ನಲ್ಲಿ ಮೂಡಿಬಂದ ಸ್ಪೆಷಲ್ ಮೂವಿಗಳಲ್ಲಿ ಒಂದು. ಸಾಲು ಸಾಲು ಮಾಸ್ ಸಿನಿಮಾಗಳಲ್ಲಿ ಮಿಂಚ್ತಾ ಇದ್ದ ಕಿಚ್ಚ ಕ್ಲಾಸ್ ಅವತಾರದಲ್ಲಿ ನಟಿಸಿದ ಈ ಮೂವಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.
May 17, 2025, 4:25 PM IST
ಕನ್ನಡ ನಟಿ ಅದಿತಿ ಪ್ರಭುದೇವ ಅವರು ಮಗಳು ನೇಸರ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
May 17, 2025, 3:16 PM IST
ದಿಶಾ ಮದನ್ ಅವರು ಕೇವಲ ನಟಿಯಾಗಿ ಮಾತ್ರವಲ್ಲದೆ, ನೃತ್ಯಗಾರ್ತಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಮ್ಮ ಅದ್ಭುತ ನೃತ್ಯ ಕೌಶಲ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಅವರು, "ಫ್ರೆಂಚ್ ಬಿರಿಯಾನಿ" ಮತ್ತು "ಹಂಬಲ್ ಪೊಲಿಟಿಶಿಯನ್ ನೊಗ್ರಾಜ್" ...
May 17, 2025, 1:21 PM IST
Kannada Cinema: ಮಾಟ-ಮಂತ್ರದ ವಿರುದ್ಧ ದೈವಿಕ ಶಕ್ತಿಯ ಹೋರಾಟವನ್ನು ಚಿತ್ರಿಸುವ ಚಿತ್ರವು 1981 ರಲ್ಲಿ ಬಿಡುಗಡೆಯಾಯಿತು. ದುಷ್ಟ ಮಂತ್ರವಾದಿಯ ವಿರುದ್ಧ ನಾಯಕನ ಹೋರಾಟ ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳು ಭಯಾನಕವಾಗಿವೆ.