ಡಿಎಂಕೆಗೆ ಚೆಕ್‌ಮೇಟ್, ಇಂಡಿಯಾ ಕೂಟಕ್ಕೆ ಮೆಗಾ ಸ್ಟ್ರೋಕ್; ಏನಿದು ಮೋದಿ, ಶಾ ರಣವ್ಯೂಹ?

ತಮಿಳುನಾಡಿನ ಪ್ರಮುಖ ನಾಯಕರೊಬ್ಬರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಎನ್‌ಡಿಎ ಕಣಕ್ಕಿಳಿಸಿದೆ. ಈ ನಡೆ ತಮಿಳುನಾಡಿನ ರಾಜಕೀಯದ ಲೆಕ್ಕಾಚಾರವನ್ನು ಬದಲಿಸುತ್ತದೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ಇದು ಬಿಜೆಪಿಗೆ ದಕ್ಷಿಣದಲ್ಲಿ ಹೊಸ ಅವಕಾಶಗಳನ್ನು ತೆರೆದಿಡುತ್ತದೆಯೇ?

Share this Video
  • FB
  • Linkdin
  • Whatsapp

ಇದು ಬಿಜೆಪಿ ದಕ್ಷಿಣದ ರಾಜಕೀಯದ ಲೆಕ್ಕಾಚಾರವನ್ನೇ ಬದಲಿಸುತ್ತಾ? ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಇದು ಬಿಜೆಪಿಗೆ ದೊಡ್ಡ ಬ್ರೇಕ್ ಕೊಡುತ್ತಾ? ಅಥವಾ ಇದು ಕೇವಲ ರಾಜಕೀಯದಾಟದ ಒಂದು ಹೊಸ ತಂತ್ರವಷ್ಟೇನಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕೋಣ.. ಇಂಥದ್ದೊಂದು ಪ್ರಶ್ನೆ ಶುರುವಾಗೋದು, ಆ ಒಂದು ಘಟನೆಯ ನಂತರ..

Related Video