ಕಾಂಗ್ರೆಸ್‌ ಕುಸ್ತಿಗೆ ಕಾರಣವಾಯ್ತು ಡಿಕೆಶಿ ಇಟ್ಟ ಈ 2 ಹೆಜ್ಜೆ..!

ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ಕುಸ್ತಿಗೆ ಕಾರಣವಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಟ್ಟ ಆ ಎರಡು ಹೆಜ್ಜೆ...

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.25): ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ಕುಸ್ತಿಗೆ ಕಾರಣವಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಟ್ಟ ಆ ಎರಡು ಹೆಜ್ಜೆ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೈ ಕೋಟೆಯಲ್ಲಿ ಸಿಎಂ ಯುದ್ಧ ಮೊಳಗಿಸಿದ ಸಿದ್ದರಾಮಯ್ಯ ಶಿಷ್ಯರು 

 ಸಿದ್ದರಾಮಯ್ಯ ಶಿಷ್ಯರ ಆಕ್ರೋಶಕ್ಕೆ ಕಾರಣವಾಯ್ತು ಅದೇ ಕಾರಣ...ಬಂಡೆ ವಿರುದ್ಧ ಬಂಡೆದ್ದಿರುವುದ್ಯಾಕೆ ಗೊತ್ತಾ ಸಿದ್ದು ಶಿಷ್ಯರು? ಹುಲಿಯಾ ಪಿತ್ತ ನೆತ್ತಿಗೇರಲು ಮಾಡಿದ್ರಾ ಕನಕಪುರ ಬಂಡೆ ಡಿಕೆ....

Related Video