Asianet Suvarna News Asianet Suvarna News

ಕಾಂಗ್ರೆಸ್‌ ಕುಸ್ತಿಗೆ ಕಾರಣವಾಯ್ತು ಡಿಕೆಶಿ ಇಟ್ಟ ಈ 2 ಹೆಜ್ಜೆ..!

ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ಕುಸ್ತಿಗೆ ಕಾರಣವಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಟ್ಟ ಆ ಎರಡು ಹೆಜ್ಜೆ...

ಬೆಂಗಳೂರು, (ಜೂನ್.25): ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ಕುಸ್ತಿಗೆ ಕಾರಣವಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಟ್ಟ ಆ ಎರಡು ಹೆಜ್ಜೆ...

ಕೈ ಕೋಟೆಯಲ್ಲಿ ಸಿಎಂ ಯುದ್ಧ ಮೊಳಗಿಸಿದ ಸಿದ್ದರಾಮಯ್ಯ ಶಿಷ್ಯರು 

 ಸಿದ್ದರಾಮಯ್ಯ ಶಿಷ್ಯರ ಆಕ್ರೋಶಕ್ಕೆ ಕಾರಣವಾಯ್ತು ಅದೇ ಕಾರಣ...ಬಂಡೆ ವಿರುದ್ಧ ಬಂಡೆದ್ದಿರುವುದ್ಯಾಕೆ ಗೊತ್ತಾ ಸಿದ್ದು ಶಿಷ್ಯರು? ಹುಲಿಯಾ ಪಿತ್ತ ನೆತ್ತಿಗೇರಲು ಮಾಡಿದ್ರಾ  ಕನಕಪುರ ಬಂಡೆ ಡಿಕೆ....

Video Top Stories