Asianet Suvarna News Asianet Suvarna News

ಅಮಿತ್‌ ಶಾ ಭೇಟಿಯಾಗಲು ಸಿಎಂ ಜೊತೆ ಜಾರಕಿಹೊಳಿ: ಸಂಪುಟ ಸೇರಲು ಕಸರತ್ತು

ಕರ್ನಾಟಕದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಿಂಚಿನ ಸಂಚಾರ ನಡೆಸಿದ್ದು, ರಾಜ್ಯ ನಾಯಕರ ಜೊತೆ ಮೀಟಿಂಗ್‌ ಮೇಲೆ ಮೀಟಿಂಗ್‌ ಮಾಡುತ್ತಿದ್ದಾರೆ.
 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದಲ್ಲಿದ್ದು, ಅನೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಅಮಿತ್ ಶಾ ಜೊತೆ ಚರ್ಚೆಗೂ ಮುನ್ನ ಸಿಎಂ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ರೇಸ್‌ ಕೋರ್ಸ್‌ ನಿವಾಸದಲ್ಲಿ ಸಿಎಂ ಪ್ರತ್ಯೇಕ ಸಭೆ ನಡೆಸಿದ್ದು, ಸಭೆಯಲ್ಲಿ ಸಿಎಂ ಬೊಮ್ಮಾಯಿ, ರಮೇಶ್‌ ಜಾರಕಿಹೊಳಿ, ಅರುಣ್‌ ಸಿಂಗ್‌, ಕಟೀಲ್‌ ಹಾಗೂ ಪ್ರಹ್ಲಾದ್‌ ಜೋಶಿ ಭಾಗಿಯಾಗಿದ್ದಾರೆ. ಮಂತ್ರಿಗಿರಿಗಾಗಿ ಜಾರಕಿಹೊಳಿ ಕಸರತ್ತು ನಡೆಸಿದ್ದು, ಅಮಿತ್‌ ಶಾ ಭೇಟಿಗೂ ಮುನ್ನ ಸಿಎಂ ಜೊತೆ ಚರ್ಚಿಸಿ ಅಮಿತ್‌ ಶಾ ಭೇಟಿಯಾಗಲು ಬೊಮ್ಮಾಯಿ ಜೊತೆ ತೆರಳಿದ್ದಾರೆ.

Video Top Stories