Asianet Suvarna News Asianet Suvarna News

ವಾರಣಾಸಿಗೆ ತೆರಳಿದ ನಿರಾಣಿ.. ಭೇಟಿಯ ಹಿಂದಿನ ಉದ್ದೇಶ!

* ರಾಜ್ಯ ರಾಜಕಾರಣದಲ್ಲಿಬದಲಾವಣೆ ಗಾಳಿ 
* ವಾರಣಾಸಿಗೆ ಭೇಟಿ ನೀಡಿದ ಮುರುಗೇಶ್ ನಿರಾಣಿ
* ವಾರಣಾಸಿಯಿಂದ ದೆಹಲಿಗೆ ತೆರಳಲಿರುವ ಸಚಿವ
* ವೈರಲ್ ಆಡಿಯೋ ನಂತರ ಅನೇಕ ಬದಲಾವಣೆ

ಬೆಂಗಳೂರು(ಜು. 19)  ರಾಜ್ಯ ರಾಜಕಾರಣದಲ್ಲಿ ವಿವಿಧ ಬೆಳವಣಿಗೆ ಆಗುತ್ತಿರುವಾಗ ಸಿಎಂ ರೇಸ್ ನಲ್ಲಿ ಇದ್ದಾರೆ ಎನ್ನಲಾಗಿರುವ ಗಣಿ ಸಚಿವ ಮುರುಗೇಶ್ ನಿರಾಣಿ ವಾರಣಾಸಿಗೆ ತೆರಳಿದ್ದಾರೆ.

ಸಿಎಂ ಸ್ಥಾನಕ್ಕೆ ಮೂವರ ಹೆಸರು ಮುಂಚೂಣಿಯಲ್ಲಿ

ಮುರುಗೇಶ್ ನಿರಾಣಿ ಅಲ್ಲಿಂದ ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ.  ಸೋಮವಾರ ಸಂಜೆ ವೇಳೆ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. 

Video Top Stories