Asianet Suvarna News Asianet Suvarna News

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ: ಟಗರಿಗೆ ಒಲಿಯಲಿದೆಯಾ ಚಿನ್ನದ ನಾಡು ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರ ಹಿಂದಿನ ಲೆಕ್ಕಾಚಾರ ಏನು ಎಂಬ ಡಿಟೇಲ್ಸ್ ಇಲ್ಲಿದೆ.

ಸಿದ್ದರಾಮಯ್ಯ ಮುಂದಿನ ಅಖಾಡ ಚಿನ್ನಡ ನಾಡು ಕೋಲಾರ. ಬಾದಾಮಿ ಬಿಟ್ಟು ವರುಣಾ ವಾರ್'ಗೆ ಇಳಿಯದೇ, ಚಾಮರಾಜಪೇಟೆ ಕಡೆಯೂ ತಲೆ ಹಾಕದೆ ನೇರ ಕೋಲಾರಕ್ಕೆ ನುಗ್ಗಿದ್ದಾರೆ ಟಗರು ರಾಮಯ್ಯ. ಅಷ್ಟಕ್ಕೂ ಸಿದ್ದರಾಮಯ್ಯನವರ ಆಯ್ಕೆ ಕೋಲಾರವೇ ಯಾಕೆ..? ಸೈರಾ ಸಿದ್ದು ಕೋಲಾರ ರಣರಂಗದ ಹಿಂದೆ ಅಡಗಿರೋ ಆ ಅಸಲಿ ರಹಸ್ಯ ಏನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಮೈಸೂರು ಹುಲಿಗೆ ಮಣ್ಣು ತಿನ್ನಿಸದೇ ಬಿಡೋದಿಲ್ಲ: ಸಿದ್ದರಾಮಯ್ಯ ವಿರುದ್ಧ ...