
Guarantee Schemes Controversy: ಪಕ್ಷದಲ್ಲಿ ಬಣ ಬಡಿದಾಟವಿದ್ರೂ ಹೋರಾಟದಲ್ಲಿ ಒಗ್ಗಟ್ಟು
ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರಗೊಂಡಿದ್ದರೂ, ಪಕ್ಷವು ಹೋರಾಟದ ಹಾದಿಯನ್ನು ತುಳಿದಿದೆ. ವಿಜಯೇಂದ್ರ, ಯತ್ನಾಳ್ ಮತ್ತು ಅಶೋಕ್ ಅವರ ನೇತೃತ್ವದ ಬಣಗಳಿದ್ದರೂ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಬಿಜೆಪಿ ನಿರ್ಧರಿಸಿದೆ. ಹಣ ದುರ್ಬಳಕೆಯ ಆರೋಪವನ್ನು ಬಿಜೆಪಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared