Asianet Suvarna News Asianet Suvarna News

ಅಧಿಕಾರವಿಲ್ಲದೆ ಜನರ ಮನಗೆದ್ದ ಗೋಪಾಲ್ ಕಾರಜೋಳ

ಗೋಪಾಲ್‌ ಕಾರಜೋಳ ಕಣ್ಣಿರಿಗೆ ಕರಗುವ ಹೃದಯವಂತ. ತಮ್ಮೂರ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಲೀಡರ್‌.

ಗೋಪಾಲ್ ಕಾರಜೋಳ ಅವರು ಯಾವುದೇ ಸದ್ದು ಗದ್ದಲ ಇಲ್ಲದೇ ತಮ್ಮ ಪಾಡಿಗೆ ತಾವೇ ಜನರ ಸೇವೆ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ತಮ್ಮೂರ ಜನರ ಮನಸ್ಸನ್ನು ಗೆದ್ದಿದ್ದಾರೆ. ಬಡವರ ಪಾಲಿಗೆ ಕೊಡುಗೈ ದಾನಿ ಎಂದು ಕರೆಸಿಕೊಂಡಿದ್ದಾರೆ. ನಾಗಠಾಣಾ ಕ್ಷೇತ್ರದ ಸಂಪರ್ಕಕ್ಕೆ ಬಂದು 5 ವರ್ಷವಾಗಿವೆ. ಇವರು ರಾಜಕಾರಣದಲ್ಲಿ ಗೆಲ್ಲದೇ ಹೋದ್ರೂ, ಜನರ ಹೃದಯವನ್ನು ಗೆದ್ದಾಗಿದೆ. ಇವರ ತಂದೆ ಗೊವಿಂದ ಕಾರಜೋಳ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದಾರೆ. ಪ್ರಭಾವಿ ಕೂಡಾ ಹೌದು. ತಂದೆ ಮಿನಿಸ್ಟರ್‌ ಆಗಿದ್ರೂ ಇವರಿಗೆ ಯಾವುದೆ ದೊಡ್ಡಸ್ತಿಕೆ ಇಲ್ಲ.

ಭಾರತವನ್ನು ವಿಶ್ವದ ನಂ. 1 ದೇಶವನ್ನಾಗಿ ಮಾಡಿ: ಅಮಿತ್ ಶಾ ಕರೆ

Video Top Stories