
RR ನಗರ ರಣಕಣದಲ್ಲಿ ಗೌಡ್ರ ಗದ್ದಲ: ಯಾರಿಗೆ ಒಲಿಯುತ್ತಾಳೆ ರಾಜರಾಜೇಶ್ವರಿ?
ರಾಜರಾಜೇಶ್ವರಿ ನಗರದ ಚಕ್ರಾಧಿಪತ್ಯಕ್ಕಾಗಿ ಸಮರ ಶುರುವಾಗಿದೆ. ನಾನಾ, ನೀನಾ ಎಂದು ಡಿಕೆಶಿ, ಆರ್. ಅಶೋಕ್ ನಡುವೆ ಫೈಟಿಂಗ್ ಶುರುವಾಗಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ನಿಂದ ಕುಸುಮಾ ನಡುವೆ ಪೈಪೋಟಿ ಶುರುವಾಗಿದೆ.
ಬೆಂಗಳೂರು (ಅ. 16): ರಾಜರಾಜೇಶ್ವರಿ ನಗರದ ಚಕ್ರಾಧಿಪತ್ಯಕ್ಕಾಗಿ ಸಮರ ಶುರುವಾಗಿದೆ. ನಾನಾ, ನೀನಾ ಎಂದು ಡಿಕೆಶಿ, ಆರ್. ಅಶೋಕ್ ನಡುವೆ ಫೈಟಿಂಗ್ ಶುರುವಾಗಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ನಿಂದ ಕುಸುಮಾ ನಡುವೆ ಪೈಪೋಟಿ ಶುರುವಾಗಿದೆ. ಆ ಕಡೆ ಕನಕಪುರ ಬಂಡೆ, ಈ ಕಡೆ ಕೇಸರಿ ಸಾಮ್ರಾಟನ ರಣತಂತ್ರ ಶುರುವಾಗಿದೆ. ಹಾಗಾದರೆ ರಾಜರಾಜೇಶ್ವರಿ ಯಾರಿಗೆ ಒಲಿಯುತ್ತಾಳೆ? ಕುತೂಹಲ ಕೆರಳಿಸಿದೆ ಕದನ ರಹಸ್ಯ...!
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ