RR ನಗರ ರಣಕಣದಲ್ಲಿ ಗೌಡ್ರ ಗದ್ದಲ: ಯಾರಿಗೆ ಒಲಿಯುತ್ತಾಳೆ ರಾಜರಾಜೇಶ್ವರಿ?

ರಾಜರಾಜೇಶ್ವರಿ ನಗರದ ಚಕ್ರಾಧಿಪತ್ಯಕ್ಕಾಗಿ ಸಮರ ಶುರುವಾಗಿದೆ. ನಾನಾ, ನೀನಾ ಎಂದು ಡಿಕೆಶಿ, ಆರ್. ಅಶೋಕ್ ನಡುವೆ ಫೈಟಿಂಗ್ ಶುರುವಾಗಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮಾ ನಡುವೆ ಪೈಪೋಟಿ ಶುರುವಾಗಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಅ. 16): ರಾಜರಾಜೇಶ್ವರಿ ನಗರದ ಚಕ್ರಾಧಿಪತ್ಯಕ್ಕಾಗಿ ಸಮರ ಶುರುವಾಗಿದೆ. ನಾನಾ, ನೀನಾ ಎಂದು ಡಿಕೆಶಿ, ಆರ್. ಅಶೋಕ್ ನಡುವೆ ಫೈಟಿಂಗ್ ಶುರುವಾಗಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್‌ನಿಂದ ಕುಸುಮಾ ನಡುವೆ ಪೈಪೋಟಿ ಶುರುವಾಗಿದೆ. ಆ ಕಡೆ ಕನಕಪುರ ಬಂಡೆ, ಈ ಕಡೆ ಕೇಸರಿ ಸಾಮ್ರಾಟನ ರಣತಂತ್ರ ಶುರುವಾಗಿದೆ. ಹಾಗಾದರೆ ರಾಜರಾಜೇಶ್ವರಿ ಯಾರಿಗೆ ಒಲಿಯುತ್ತಾಳೆ? ಕುತೂಹಲ ಕೆರಳಿಸಿದೆ ಕದನ ರಹಸ್ಯ...!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

RR ನಗರ ಒಕ್ಕಲಿಗ ಕೋಟೆಯಲ್ಲಿ ಡಿಕೆಶಿ, ಕುಮಾರಣ್ಣ ಯುದ್ಧ ಶುರು

Related Video