Asianet Suvarna News Asianet Suvarna News

Congress: ಕಾಂಗ್ರೆಸ್‌ಗೆ ಗ್ರಹಣ ಬಡಿಸಿತಾ ಪಂಚರಾಜ್ಯ ಫಲಿತಾಂಶ..? ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..?

ಕಾಂಗ್ರೆಸ್‌ಗೆ ಗ್ರಹಣ ಬಡಿತಾ ಪಂಚರಾಜ್ಯ ಫಲಿತಾಂಶ..?
ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..? 
ಲೋಕಸಭೆಗೆ ಕಾರ್ಯತಂತ್ರ ರೂಪಿಸಿದ್ದ ಡಿಕೆ ಶಿವಕುಮಾರ್‌

ಪಂಚರಾಜ್ಯ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ(Congress) ಗ್ರಹಣ ಬಡಿಸಿದಂತೆ ಕಾಣಿಸುತ್ತದೆ. ಈ ಫಲಿತಾಂಶ ಬಂದ ನಂತರ ಆಪರೇಷನ್‌ ಹಸ್ತಕ್ಕೆ(Operation hastha) ಬ್ರೇಕ್‌ ಹಾಕಿದ್ದಂತಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌(DK shivakumar) ಲೋಕಸಭೆ ಚುನಾವಣೆವರೆಗೆ ಕಾರ್ಯತಂತ್ರ ರೂಪಿಸಿದ್ದು, ಪಕ್ಷ ಸೇರ್ಪಡೆ ಜೀವಂತ ಇಡಲು ಪ್ಲಾನ್‌ ಮಾಡಿದ್ದಾರಂತೆ. ತಿಂಗಳಿಗೆ 1 ಅಥವಾ 2 ಕಾರ್ಯಕ್ರಮಕ್ಕೆ ಪ್ಲಾನ್ ಡಿಕೆ ಶಿವಕುಮಾರ್‌ ಪ್ಲ್ಯಾನ್‌ ಮಾಡಿದ್ದಾರೆ. ನವೆಂಬರ್‌ 19ರಂದು ನಡೆದಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮವೇ ಕೊನೆಯದ್ದಾಗಿದೆ. ಆಮ್ ಆದ್ಮಿ ಪಕ್ಷದ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್ ಸೇರಿದ್ದರು. ತಿಂಗಳು ಕಳೆದರೂ ಒಂದೇ ಒಂದೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿಲ್ಲ.

ಇದನ್ನೂ ವೀಕ್ಷಿಸಿ: Salaar : ಮೂರೇ ದಿನಕ್ಕೆ 400 ಕೋಟಿ ಬಾಚಿದ ‘ಸಲಾರ್’? ಹಿಂದಿ, ತೆಲುಗಿನಲ್ಲಿ ಸಖತ್ ಕಲೆಕ್ಷನ್ !

Video Top Stories