Asianet Suvarna News Asianet Suvarna News

ಕಾಂಗ್ರೆಸ್‌ಗೆ ಕಂಟಕವಾಗುತ್ತಾ ಆ 4 ತಪ್ಪುಗಳು ?: ಕೈ ಎಡವಟ್ಟು, ಬಿಜೆಪಿಗೆ ಭಜರಂಗಿ ಅಸ್ತ್ರ !

ಕಾಂಗ್ರೆಸ್ ಪ್ರಣಾಳಿಕೆ ಎಡವಟ್ಟು ಬಿಜೆಪಿಗೆ ಕೈಗೆ ಬಜರಂಗಿ ಅಸ್ತ್ರ !
ಲಿಂಗಾಯತ ಸಿಎಂ “ಬಜರಂಗ” ದಳ ಬ್ಯಾನ್, ಮೋದಿ ನಿಂದನೆ!
ಚದುರಂಗದಾಟದಲ್ಲಿ ಬಿಜೆಪಿಗೆ ಸಿಕ್ಕಿತು ಜಬರ್ದಸ್ತ್ ದಾಳ
ಎಲೆಕ್ಷನ್ ಹೊಸ್ತಿಲಲ್ಲಿ ಕೈ ಸುಟ್ಟುಕೊಳ್ಳುತ್ತಾ ಕಾಂಗ್ರೆಸ್ ?

First Published May 4, 2023, 3:42 PM IST | Last Updated May 4, 2023, 3:42 PM IST

ಚುನಾವಣಾ ರಣರಂಗದಲ್ಲಿ ಕಾಂಗ್ರೆಸ್ ನಾಯಕರು ಎಸಗಿರೋ 4 ಪ್ರಮಾದಗಳು, ರಾಜ್ಯ ಗೆಲ್ಲುವ ಕೈ ನಾಯಕರ ಕನಸಿಗೆ ತಣ್ಣೀರೆರಚಬಲ್ಲವು ಎನ್ನಲಾಗ್ತಿದೆ. ಆ 4 ತಪ್ಪುಗಳೇ ಚುನಾವಣಾ ಚದುರಂಗದಲ್ಲಿ ಕೇಸರಿ ಕೈಗೆ  ದಾಳವಾಗಿ ಸಿಕ್ಕಿದೆ. ಈ ನಾಲ್ಕು ಎಡವಟ್ಟುಗಳಿಂದ ಕಾಂಗ್ರೆಸ್ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಕಲ್ಲು ಎಳ್ಕೊಂಡ್ ಬಿಡ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಾಂಗ್ರೆಸ್‌ನ 4 ತಪ್ಪುಗಳು ಬಿಜೆಪಿಗೆ ಅಸ್ತ್ರವಾದ್ರೆ, ಕಾಂಗ್ರೆಸ್‌ಗೆ ಕಂಟಕವಾಗಿವೆ. ಲಿಂಗಾಯತ ಸಿಎಂ ಹೇಳಿಕೆ, ಬಜರಂಗದಳ ಬ್ಯಾನ್‌, ಮೋದಿ ನಿಂದನೆ ಇವೆಲ್ಲಾ ಕಾಂಗ್ರೆಸ್‌ನ ಯಡವಟ್ಟುಗಳಾಗಿವೆ. 

ಇದನ್ನೂ ವೀಕ್ಷಿಸಿ: ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಸೇಫ್‌ ಅಲ್ಲ, 2024ರ ಬಳಿಕ ಬಿಎಸ್‌ವೈ ಪರಿಸ್ಥಿತಿ ದಿ ಎಂಡ್‌ : ಎಂ.ಬಿ. ಪಾಟೀಲ್‌