Asianet Suvarna News Asianet Suvarna News

ಕರ್ನಾಟಕ ವಿಧಾನಸಭಾ ಚುನಾವಣೆ: ಯಾರಾಗ್ತಾರೆ ಅಸೀಕೆರೆಗೆ ಅರಸ.. ಇಲ್ಲಿದೆ ಜನತಾ ಸಮೀಕ್ಷೆ

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಅರಸಿಕೆರೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ. ಹೀಗಾಗಿ ಜನತಾ ಜಿಂದಾಬಾದ್ ಸಮೀಕ್ಷೆಯಲ್ಲಿ ಅರಸಿಕೆರೆ ಮಂದಿ ತಮ್ಮ ಭಾಗದ ರಾಜಕೀಯ ಪ್ರಭಾವ್ಯಕ್ತಿಗಳ ಬಗ್ಗೆ ಮಾತನಾಡಿದ್ದಾರೆ, ಶಿವಲಿಂಗೇಗೌಡ   ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ ಆದರು ಅರಸೀಕೆರೆಯಲ್ಲಿ ಅವರೇ ಗೆಲ್ಲುವುದು .   ಅರಸೀಕೆರೆ ಯಲ್ಲಿ ಕೆಲಸವನ್ನು ಮಾಡಿದ್ದಾರೆ, ಜನರಿಗಾಗಿ ಇರುವಂತವರು ಅವರು.  ಅರಸೀಕೆರೆ ಮತದಾರರು ಪಕ್ಷ ನೋಡುತ್ತಿಲ್ಲ ವ್ಯಕ್ತಿ ನೋಡುತ್ತಿದ್ದೇವೆ ಎಂದು ಅಭಿಪ್ರಯಾ ತಿಳಿಸಿದ್ದಾರೆ. ಹಾಗೇ  ಶಿವಲಿಂಗೇಗೌಡರ ಮೇಲೆ ಜನಕ್ಕೆ ಒಲವು ಇದೆ ,ಶಿವಲಿಂಗೇಗೌಡರರಿಗು ಜನರ ಮೇಲೆ ತುಂಬಾ ಕಾಳಜಿ ಇದೆ  ಎಂದು ಅಭಿಪ್ರಾಯ ಪಟ್ಟಿದ್ದಾರೆ.

Video Top Stories