Asianet Suvarna News Asianet Suvarna News

Asianet Suvarna Special: ಹೀನಾ-ಮಾನವಾಗಿ ಸೋಲಿಸಿದವರೇ ಸಿದ್ದು ಸಿಎಂ ಆಗಲಿ ಎಂದು ಮಂತ್ರ

ಹೀನಾ-ಮಾನವಾಗಿ ಸೋಲಿಸಿದವರೇ ಸಿದ್ದು ಸಿಎಂ ಆಗಲಿ ಎಂದು ಮಂತ್ರ ಜಪಿಸಿದ್ಯಾಕೆ? ಚಾಮುಂಡೇಶ್ವರಿ ದ್ವೇಷ ಮರೆತು ಜಿಟಿಡಿ ಜೊತೆಗೂಡಿದ್ಯಾಕೆ ಸಿದ್ದು? ಇದೇ ಇವತ್ತಿನ ಸುವರ್ಣ ಸ್ಪೆಷಲ್... 

ಮೈಸೂರು (ಡಿ.01): ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮತ್ತೆ ಸಿಎಂ ಆಗಲಿ ಎಂದು ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ಶಾಸಕ ಜಿಟಿ ದೇವೇಗೌಡ (GT Devegowda)  ಶ್ರಿನಿವಾಸನ ಮುಂದೆ ಸಂಕಲ್ಪದೊಂದಿಗೆ ಪೂಜೆ ಮಾಡಿದರು. ಮೈಸೂರು (Mysuru) ತಾಲುಕಿನ ದಡದಕಲ್ಲು ದೇವಾಲಯದಲ್ಲಿ  ಪೂಜೆ ಮಾಡಿಸಿದರು. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ (HD Kumaraswamy) ಸಿಎಂ ಆಗಲಿ ಎಂದು ಹೇಳಿದ್ದರು. ಇದೀಗ ಸಿದ್ದರಾಮಯ್ಯಗಾಗಿ ಪೂಜೆ ಮಾಡಿಸಿದ್ದಾರೆ. 

Karnataka Politics : ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ಜಿಟಿಡಿ ಪೂಜೆ

ಹೀನಾ-ಮಾನವಾಗಿ ಸೋಲಿಸಿದವರೇ ಸಿದ್ದು ಸಿಎಂ ಆಗಲಿ ಎಂದು ಮಂತ್ರ ಜಪಿಸಿದ್ಯಾಕೆ? ಚಾಮುಂಡೇಶ್ವರಿ ದ್ವೇಷ ಮರೆತು ಜಿಟಿಡಿ ಜೊತೆಗೂಡಿದ್ಯಾಕೆ ಸಿದ್ದು? ಇದೇ ಇವತ್ತಿನ ಸುವರ್ಣ ಸ್ಪೆಷಲ್...