
Weekly Horoscope: ಮೇಷ ರಾಶಿಯವರಿಗೆ ಮಾನಸಿಕ ದುರ್ಬಲತೆ ಉಂಟಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ
ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಈ ವಾರದ 12 ರಾಶಿಗಳ ಭವಿಷ್ಯ ಈ ರೀತಿ ಇದ್ದು, ಮೊದಲಿಗೆ ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಕಲಹ ಉಂಟಾಗಬಹುದು. ಆದ್ರೆ ಬುದ್ಧಿಬಲದಿಂದ ಕಾರ್ಯ ಸಾಧನೆ ಮಾಡಲಿದ್ದೀರಿ. ಮಾನಸಿಕ ದುರ್ಬಲತೆ ಉಂಟಾಗಲಿದ್ದು, ಈ ರಾಶಿಯವರು ದುರ್ಗಾ ಸನ್ನಿಧಾನದಲ್ಲಿ ಬಿಳಿ ಪುಷ್ಪ ಸಮರ್ಪಣೆ ಮಾಡಿ. ಇನ್ನೂ ವೃಷಭ ರಾಶಿಯವರಿಗೆ ಸಹೋದರರ ಸಹಕಾರ ಇರಲಿದೆ. ಆದ್ರೆ ದಾಂಪತ್ಯದಲ್ಲಿ ಕಲಹ ಉಂಟಾಗಲಿದೆ. ಹಿತ ಶತ್ರುಗಳ ಬಾಧೆ, ಮಾನಸಿಕ ಖಿನ್ನತೆ ಉಂಟಾಗಲಿದೆ. ಈ ರಾಶಿಯವರು ದುರ್ಗಾ ಸನ್ನಿಧಾನಕ್ಕೆ ಮೊಸರು ದಾನ ಮಾಡಿ. ಮಿಥುನ ರಾಶಿಯವರಿಗೆ ಮನೆಯ ವಾತಾವರಣದಲ್ಲಿ ಅಶುಚಿ, ಸ್ತ್ರೀಯರಿಗೆ ಹೆಚ್ಚಿನ ಬಲ ಇರಲಿದೆ. ನೀವು ವಿಷ್ಣು ಸನ್ನಿಧಾನದಲ್ಲಿ ಪುಷ್ಪಾರ್ಚನೆ ಮಾಡಿಸಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ನಟಿ ಮಹಾಲಕ್ಷ್ಮೀ ನಿಜವಾಗ್ಲೂ ಸನ್ಯಾಸಿ ಆಗಿದ್ರಾ? ಇದ್ದಕ್ಕಿದ್ದಂತೆ ನಟಿ ಸಿನಿಮಾದಿಂದ ಕಣ್ಮರೆ ಆಗಿದ್ದೇಕೆ ?