Asianet Suvarna News Asianet Suvarna News

Panchang: ಇಂದು ಷಷ್ಠಿ, ಸುಬ್ರಹ್ಮಣ್ಯನಿಗೆ ರಸಬಾಳೆ ಸಮರ್ಪಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Mar 13, 2023, 9:26 AM IST | Last Updated Mar 13, 2023, 9:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸೋಮವಾರ, ಷಷ್ಠಿ ತಿಥಿ, ಅನುರಾಧ ನಕ್ಷತ್ರ.  

ಈ ದಿನ ಶುಭ ಕಾರ್ಯಗಳಿಗೆ ಸಮಸ್ಯೆಯಿಲ್ಲ. ಇಂದು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಆತನ ಸನ್ನಿಧಾನದಲ್ಲಿ ರಸಬಾಳೆ ಸಮರ್ಪಿಸಿ ಎಂದು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Ramadan 2023: ದಿನಾಂಕ, ಹಿನ್ನೆಲೆ, ಆಚರಣೆಗಳು ಮತ್ತು ಮಹತ್ವ