
Today Rashibhavishy: ಇಂದು ಮಣ್ಣೆತ್ತಿನ ಅಮಾವಾಸ್ಯೆ..ಈ ದಿನ ಏನು ಮಾಡಬೇಕು, ಮಾಡಬಾರದು..?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ,ಭಾನುವಾರ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ.
Add Asianetnews Kannada as a Preferred Source

ಈ ದಿನ ಮಣ್ಣೆತ್ತಿನ ಅಮಾವಾಸ್ಯೆ ಇದೆ. ಹೀಗೆಂದರೆ ಮಣ್ಣನ್ನು ಹದ ಮಾಡುವ ಸಮಯ ಇದು ಎಂಬುದಾಗಿದೆ. ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಈ ದಿನ ಪೂಜಿಸಲಾಗುತ್ತದೆ. ಈ ದಿನ ಒಳ್ಳೆಯದಾಗಿದೆ. ಇಂದು ಪಿತೃದೇವತೆಗಳ ಆರಾಧನೆ ಮಾಡಬೇಕು. ಹಿರಿಯರ ಸ್ಮರಣಾರ್ಥವಾಗಿ ದಾನ- ಧರ್ಮವನ್ನು ಮಾಡಿ. ಅವರ ಅನುಗ್ರಹದಿಂದ ನಿಮ್ಮ ಜೀವನ ಉತ್ತಮವಾಗಿ ಇರಲಿ. ಪ್ರತಿ ಅಮಾವಾಸ್ಯೆ ದಿನ ನಿಮ್ಮ ಮನೆಯ ಮೇಲೆ ಕಾಗೆ ಒಂದು ತುತ್ತು ಅನ್ನವನ್ನು ಇಡಿ.
ಇದನ್ನೂ ವೀಕ್ಷಿಸಿ: ಬಿಜೆಪಿ-ಕಾಂಗ್ರೆಸ್ ನಡುವೆ ರೈಸ್ ರಾಜಕೀಯ, ಬಸ್ ಡೋರ್ ಕಿತ್ತು ಕಂಡಕ್ಟರ್ಗೆ ಕೊಟ್ಟ 'ಶಕ್ತಿ' ಮಹಿಳೆಯರು!