Asianet Suvarna News Asianet Suvarna News

Panchang: ಇಂದು ಏಕಾದಶಿ, ವಿಷ್ಣುವಿನ ಆರಾಧನೆಯಿಂದ ಫಲ ಸಿದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Feb 16, 2023, 9:31 AM IST | Last Updated Feb 16, 2023, 9:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಗುರುವಾರ, ಏಕಾದಶಿ ತಿಥಿ, ಮೂಲ ನಕ್ಷತ್ರ.  

ಗುರುವಾರ ಏಕಾದಶಿ ಬಂದಿರುವುದು ಉತ್ತಮವಾಗಿದೆ. ಏಕಾದಶಿಯಂದು ಇಂದ್ರಿಯ ನಿಗ್ರಹ ಮಾಡಿ ವಿಷ್ಣುವಿನ ಆರಾಧನೆ ಮಾಡಬೇಕು. ಭಕ್ತಿ, ಶ್ರದ್ಧೆಯೇ ಯಾವುದೇ ಆರಾಧನೆಯಲ್ಲಿ ಮುಖ್ಯ. ಏಕಾದಶಿ ಆಚರಣೆಯ ಕುರಿತು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

Mahashivratri 2023: ಭಕ್ತರಷ್ಟೇ ಅಲ್ಲ, ವಿಜ್ಞಾನಿಗಳಿಗೂ ತಲುಪಲಾಗದ ನಿಗೂಢ ಶಕ್ತಿ ಹೊಂದಿದೆ ಕೈಲಾಸ ಪರ್ವತ!

Video Top Stories