Asianet Suvarna News Asianet Suvarna News

ಪಂಚಾಂಗ: ಅಮವಾಸ್ಯೆ ದಿನದಂದು ಪಿತೃ ದೇವತೆಗಳ ಸ್ಮರಣೆಯಿಂದ ಫಲ ಪ್ರಾಪ್ತಿ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ವೈಶಾಖ ಮಾಸ ಕೃಷ್ಣ ಪಕ್ಷ. 

ಓದುಗರಿಗೆ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ವೈಶಾಖ ಮಾಸ ಕೃಷ್ಣ ಪಕ್ಷ. ಈ ದಿವಸ ಅಮವಾಸ್ಯೆ ತಿಥಿ, ರೋಹಿಣಿ ನಕ್ಷತ್ರವಾಗಿದೆ. ಇಂದು ವಸಂತ ಮಾಸದ ಕೊನೆಯ ದಿನವಾಗಿದೆ. ವಸಂತ ಋತು ಕಳೆದು ನಾಳೆ ಗ್ರೀಷ್ಮವನ್ನ ಪ್ರವೇಶಿಸುತ್ತದೆ. 

ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಗಳಲ್ಲಿ ವಿಘ್ನ, ಕೆಲಸದಲ್ಲಿ ಅಡ್ಡಿ ಆತಂಕ!

Video Top Stories