Asianet Suvarna News Asianet Suvarna News

ಪಂಚಾಂಗ| ವಿವೇಕ ತುಂಬುವ ಮಹನೀಯ, ಗುರುವನ್ನು ಆರಾಧಿಸಿ!

03 ಜೂನ್ 2021, ಗುರುವಾರದ ಪಂಚಾಂಗ| ಗುರು ಪ್ರಾರ್ಥನೆ ಮಾಡಿ. ಗುರು ವಿವೇಕವನ್ನು ತುಂಬುವ ಮಹನೀಯ. ಆತ ಸಾಕ್ಷಾತ್‌ ಪರಬ್ರಹ್ಮ ಎಂದು ಕರೆಯಲಾಗುತ್ತದೆ. ಇಡೀ ಬ್ರಹ್ಮಾಂಡವನ್ನು ಆಳುವ ಶಕ್ತಿ ಇವರಿಗಿದೆ. ಆ ಶಕ್ತಿಯನ್ನು ಗುರುವಿನಲ್ಲಿ ಕಾಣಬಹುದು. ಹೀಗಾಗಿ ಗುರುವಿನ ಆರಾಧನೆಯಿಂದ ವಿವೇಕ ಜಾಗೃತವಾಗಿ ಅಜ್ಞಾನ ಜಾಗೃತವಾಗುತ್ತದೆ. ಯಾವಾಗ ಅಜ್ಞಾನ ದೂರವಾಗುತ್ತದೋ, ನಮ್ಮಲ್ಲಿರರುವ ಭಯ ನಿವಾರಣೆಯಾಗುತ್ತದೆ. ಹೀಗಾಗಿ ಗುರುವಿನ ಪ್ರಾರ್ಥನೆ ಅಗತ್ಯ. 

03 ಜೂನ್ 2021, ಗುರುವಾರದ ಪಂಚಾಂಗ| ಗುರು ಪ್ರಾರ್ಥನೆ ಮಾಡಿ. ಗುರು ವಿವೇಕವನ್ನು ತುಂಬುವ ಮಹನೀಯ. ಆತ ಸಾಕ್ಷಾತ್‌ ಪರಬ್ರಹ್ಮ ಎಂದು ಕರೆಯಲಾಗುತ್ತದೆ. ಇಡೀ ಬ್ರಹ್ಮಾಂಡವನ್ನು ಆಳುವ ಶಕ್ತಿ ಇವರಿಗಿದೆ. ಆ ಶಕ್ತಿಯನ್ನು ಗುರುವಿನಲ್ಲಿ ಕಾಣಬಹುದು. ಹೀಗಾಗಿ ಗುರುವಿನ ಆರಾಧನೆಯಿಂದ ವಿವೇಕ ಜಾಗೃತವಾಗಿ ಅಅಜ್ಞಾನ ಜಾಗೃತವಾಗುತ್ತದೆ. ಯಾವಾಗ ಅಜ್ಞಾನ ದೂರವಾಗುತ್ತದೋ, ನಮ್ಮಲ್ಲಿರರುವ ಭಯ ನಿವಾರಣೆಯಾಗುತ್ತದೆ. ಹೀಗಾಗಿ ಗುರುವಿನ ಪ್ರಾರ್ಥನೆ ಅಗತ್ಯ.