
Today Horoscope: ಇಂದು ಶಿವನ ಪ್ರಾರ್ಥನೆ ಮಾಡಿ, ಇದರಿಂದ ಸಿಗುಲ ಫಲಗಳೇನು ಗೊತ್ತಾ ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಾದಶಿ ತಿಥಿ, ಅನೂರಾಧ ನಕ್ಷತ್ರ.
Add Asianetnews Kannada as a Preferred Source

ಸೋಮವಾರವಾಗಿರುವುದರಿಂದ ಪರಮೇಶ್ವರನನ್ನು ಆರಾಧಿಸಿ, ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ. ಶಿವ ಎಂದರೇ ಮಂಗಳಕರವಾಗಿದೆ. ಮೇಷ ರಾಶಿಯರಿಗೆ ವೃತ್ತಿಯಲ್ಲಿ ಲಾಭ. ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಸಿವಿಲ್ ಕ್ಷೇತ್ರದವರಿಗೆ ಲಾಭ. ಶ್ರಮ ಜೀವಿಗಳಿಗೆ ಲಾಭ. ಉದರ ಬಾಧೆ ಇರಲಿದೆ. ಉನ್ನತ ಶಿಕ್ಷಣದವರಿಗೆ ಬುದ್ಧಿ ಶೂನ್ಯತೆ. ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ದುರ್ಗಾ ಪ್ರಾರ್ಥನೆ ಮಾಡಿ. ವೃಷಭ ಭಯದ ದಿನ. ದಾಂಪತ್ಯದಲ್ಲಿ ಮನಸ್ತಾಪ. ಆರೋಗ್ಯ ಸಮಸ್ಯೆ. ಕಫ ಸಂಬಂಧಿ ತೊಂದರೆ. ವೃತ್ತಿಯಲ್ಲಿ ಅನುಕೂಲ. ದುರ್ಗಾ ಕವಚ ಪಠಿಸಿ.
ಇದನ್ನೂ ವೀಕ್ಷಿಸಿ: Weekly-Horoscope: ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೀಗಿದೆ ?