Asianet Suvarna News Asianet Suvarna News

ದೇವೇಗೌಡ್ರ ‘ಚೀಟಿ’ ಆರೋಪಕ್ಕೆ ರಮೇಶ್ ಕುಮಾರ್ ಥಂಡಾ!

ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಎಳೆ ತಂದಿದ್ದಾರೆ. ಸದನದಲ್ಲಿ ನಡೆದ ‘ಚೀಟಿ ವ್ಯವಹಾರ’ವನ್ನು ಪ್ರಸ್ತಾಪಿಸಿದ ದೇವೇಗೌಡ್ರು, ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್‌ರನ್ನು ಸುವರ್ಣನ್ಯೂಸ್ ಮಾತನಾಡಿಸಿದಾಗ ಅವರ ರಿಯಾಕ್ಷನ್ ಹೇಗಿತ್ತು ನೀವೇ ನೋಡಿ..

ಬೆಂಗಳೂರು/ ಕೋಲಾರ (ಆ.24): ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಎಳೆ ತಂದಿದ್ದಾರೆ. ಸದನದಲ್ಲಿ ನಡೆದ ‘ಚೀಟಿ ವ್ಯವಹಾರ’ವನ್ನು ಪ್ರಸ್ತಾಪಿಸಿದ ದೇವೇಗೌಡ್ರು, ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್‌ರನ್ನು ಸುವರ್ಣನ್ಯೂಸ್ ಮಾತನಾಡಿಸಿದಾಗ ಅವರ ರಿಯಾಕ್ಷನ್ ಹೇಗಿತ್ತು ನೀವೇ ನೋಡಿ..

Video Top Stories