Asianet Suvarna News Asianet Suvarna News

ಮತ್ತೆ ಬಿಜೆಪಿಯಲ್ಲಿ ಡಿಶುಂ ಡಿಶುಂ; ಸಿಎಂ-ಡಿಸಿಎಂಗೆ ಸೆಡ್ಡುಹೊಡೆದು ಪ್ರಮೋಶನ್!

ಬಿಜೆಪಿಯಲ್ಲಿ ಓವರ್ ಟೇಕ್ ಪಾಲಿಟಿಕ್ಸ್ ಶುರುವಾಗಿದೆ. ಡಿಸಿಎಂ ಲೆಕ್ಕಿಸದೆ ಈಶ್ವರಪ್ಪ ಅಧಿಕಾರಿಗಳಿಗೆ ಪ್ರಮೋಶನ್ ಭಾಗ್ಯ ನೀಡಿರುವುದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಮುನಿಸಿಕೊಂಡಿರುವ ಡಿಸಿಎಂ ಗೋವಿಂದ ಕಾರಜೋಳ, ಸಿಎಂ ಬಿ.ಎಸ್. ಯಡಿಯೂರಪ್ಪ ಬಳಿ ದೂರಿತ್ತಿದ್ದಾರೆ. ನಿಯಮ ಉಲ್ಲಂಘಿಸಿ ನೀಡಿರುವ ಪ್ರಮೋಶನ್‌ಗಳನ್ನು ರದ್ದು ಮಾಡುವುದಾಗಿ ಸಿಎಂ ಗುಡುಗಿದ್ದಾರೆಂದು ತಿಳಿದು ಬಂದಿದೆ.

ಬೆಂಗಳೂರು (ಸೆ.30): ಬಿಜೆಪಿಯಲ್ಲಿ ಓವರ್‌ಟೇಕ್ ಪಾಲಿಟಿಕ್ಸ್ ಶುರುವಾಗಿದೆ. ಡಿಸಿಎಂ ಲೆಕ್ಕಿಸದೆ ಈಶ್ವರಪ್ಪ ಅಧಿಕಾರಿಗಳಿಗೆ ಪ್ರಮೋಶನ್ ಭಾಗ್ಯ ನೀಡಿರುವುದು ಬೆಳಕಿಗೆ ಬಂದಿದೆ.

ಈ ವಿಚಾರವಾಗಿ ಮುನಿಸಿಕೊಂಡಿರುವ ಡಿಸಿಎಂ ಗೋವಿಂದ ಕಾರಜೋಳ, ಸಿಎಂ ಬಿ.ಎಸ್. ಯಡಿಯೂರಪ್ಪ ಬಳಿ ದೂರಿತ್ತಿದ್ದಾರೆ. ನಿಯಮ ಉಲ್ಲಂಘಿಸಿ ನೀಡಿರುವ ಪ್ರಮೋಶನ್‌ಗಳನ್ನು ರದ್ದು ಮಾಡುವುದಾಗಿ ಸಿಎಂ ಗುಡುಗಿದ್ದಾರೆಂದು ತಿಳಿದು ಬಂದಿದೆ.

ಅದೇ ಕಾರಣಕ್ಕಾಗಿ ಈಶ್ವರಪ್ಪ ಕೆಲದಿನಗಳ ಹಿಂದೆ ಯಡಿಯೂರಪ್ಪಗೆ ಟಾಂಗ್ ನೀಡಿದ್ದರು ಎಂದು ಹೇಳಲಾಗುತ್ತಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...