Asianet Suvarna News Asianet Suvarna News

ಮತ್ತೆ ರಾಜಕೀಯ ಬಿಕ್ಕಟ್ಟು ಎದುರಾಗುತ್ತಾ? ಇಲ್ಲಿದೆ 'ಸ್ಪೀಕರ್’ವಾಣಿ

ನಾಲ್ಕನೇ ಬಾರಿ ಸಿಎಂ ಪಟ್ಟ ಅಲಂಕರಿಸಲು ಬೂಕನಕೆರೆ ಶಿವಲಿಂಗಪ್ಪ ಯಡಿಯೂರಪ್ಪ ರೆಡಿಯಾಗಿದ್ದಾರೆ. ಅತ್ತ ಸದನದ ಕಥೆ ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಅಗ್ನಿ ಪರೀಕ್ಷೆ ಇನ್ನೂ ಬಾಕಿಯಿದೆ.  ಜುಲೈ ಅಂತ್ಯದೊಳಗೆ ಮಹತ್ವದ ಬಿಲ್ ಗಳನ್ನು ಪಾಸ್ ಮಾಡುವ ಅನಿವಾರ್ಯತೆ ಶಾಸನಸಭೆಯ ಮುಂದಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಏನ್ ಹೇಳ್ತಿದ್ದಾರೆ ನೋಡೋಣ...

ಬೆಂಗಳೂರು (ಜು.26): ನಾಲ್ಕನೇ ಬಾರಿ ಸಿಎಂ ಪಟ್ಟ ಅಲಂಕರಿಸಲು ಬೂಕನಕೆರೆ ಶಿವಲಿಂಗಪ್ಪ ಯಡಿಯೂರಪ್ಪ ರೆಡಿಯಾಗಿದ್ದಾರೆ. ಅತ್ತ ಸದನದ ಕಥೆ ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಅಗ್ನಿ ಪರೀಕ್ಷೆ ಇನ್ನೂ ಬಾಕಿಯಿದೆ.  ಜುಲೈ ಅಂತ್ಯದೊಳಗೆ ಮಹತ್ವದ ಬಿಲ್ ಗಳನ್ನು ಪಾಸ್ ಮಾಡುವ ಅನಿವಾರ್ಯತೆ ಶಾಸನಸಭೆಯ ಮುಂದಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಏನ್ ಹೇಳ್ತಿದ್ದಾರೆ ನೋಡೋಣ...