ಜೆಡಿಎಸ್ಗೆ ಮತ್ತೊಂದು ಹೊಡೆತ; ಸಿದ್ದರಾಮಯ್ಯ ಭೇಟಿಯಾದ್ರು ಗೌಡರ ಆಪ್ತ!
ಜೆಡಿಎಸ್ ಭದ್ರಕೋಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಲಗ್ಗೆಯಿಡುತ್ತಿದ್ದಾರಾ? ಇತ್ತೀಚೆಗೆ ಜೆಡಿಎಸ್ನಿಂದ ಮುನಿಸಿಕೊಂಡಿರುವ ದೇವೇಗೌಡರ ಸಂಬಂಧಿಯೂ, ಆಪ್ತರು ಆದ ನಾಯಕರೊಬ್ಬರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಇವರಿಬ್ಬರ ಭೇಟಿಯು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.
ಮೈಸೂರು (ಸೆ.16): ಜೆಡಿಎಸ್ ಭದ್ರಕೋಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಲಗ್ಗೆಯಿಡುತ್ತಿದ್ದಾರಾ? ಇತ್ತೀಚೆಗೆ ಜೆಡಿಎಸ್ನಿಂದ ಮುನಿಸಿಕೊಂಡಿರುವ ದೇವೇಗೌಡರ ಸಂಬಂಧಿಯೂ, ಆಪ್ತರು ಆದ ನಾಯಕರೊಬ್ಬರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಇವರಿಬ್ಬರ ಭೇಟಿಯು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ.