Asianet Suvarna News Asianet Suvarna News

ಹೊಸ ‘ಅಸ್ತ್ರ’ದೊಂದಿಗೆ ಮುಂಬೈಗೆ ಕಾಂಗ್ರೆಸ್ ನಾಯಕರ ಸಂದೇಶ! ಬದಲಾಗುತ್ತಾ ಅದೃಷ್ಟ?

ಮೈತ್ರಿ ಸರ್ಕಾರ ಪತನವಾದರೂ, ಅತೃಪ್ತರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಬತ್ತಳಿಕೆಯಲ್ಲಿ ಹೊಸ ಅಸ್ತ್ರವೊಂದಿದೆ. ಬಂಡಾಯ ಶಾಸಕರನ್ನು ಸರಿದಾರಿಗೆ ತರಲು ಇದು ಸಹಾಯ ಮಾಡುತ್ತಾ? ಇಲ್ಲಿದೆ ವರದಿ... 

ಬೆಂಗಳೂರು (ಜು.26): ಮೈತ್ರಿ ಸರ್ಕಾರ ಪತನವಾದರೂ, ಅತೃಪ್ತರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಬತ್ತಳಿಕೆಯಲ್ಲಿ ಹೊಸ ಅಸ್ತ್ರವೊಂದಿದೆ. ಬಂಡಾಯ ಶಾಸಕರನ್ನು ಸರಿದಾರಿಗೆ ತರಲು ಇದು ಸಹಾಯ ಮಾಡುತ್ತಾ? ಇಲ್ಲಿದೆ ವರದಿ...