ಜಿಂದಾಲ್ ಮಾತ್ರ ಅಲ್ಲ! ರಾಜೀನಾಮೆಗೆ ಇನ್ನಷ್ಟು ಕಾರಣ ಬಿಚ್ಚಿಟ್ಟ ಆನಂದ್ ಸಿಂಗ್

ರಾಜೀನಾಮೆಗೆ ಜಿಂದಾಲ್‌ಗೆ ಭೂಮಿ ಮಾತ್ರ ಕಾರಣವಲ್ಲ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆನಂದ್ ಸಿಂಗ್, ರಾಜೀನಾಮೆ ನೀಡುವ ಹಿಂದಿರುವ ಇನ್ನಷ್ಟು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಬಳ್ಳಾರಿ (ಜು.02): ಶಾಸಕ ಸ್ಥಾನಕ್ಕೆ ವಿಜಯನಗರ MLA ಆನಂದ್ ಸಿಂಗ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆಯಲ್ಲದೇ, ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಈ ನಡೆಯ ಹಿಂದೆ ಪ್ರಮುಖವಾಗಿ ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಪಕ್ಷ ಮತ್ತು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಕಾರಣ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆನಂದ್ ಸಿಂಗ್ ಇನ್ನಷ್ಟು ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

Related Video