ಸಾಲಮನ್ನಾ ಬೇಡ ಅಂದ ದರ್ಶನ್ಗೆ ಸಚಿವರ ಸವಾಲು!
ರೈತರಿಗೆ ಬೇಕಾಗಿರೋದು ಸಾಲ ಮನ್ನಾ ಅಲ್ಲ, ಬೇಕಾಗಿರೋದು ಸಮರ್ಪಕವಾದ ಬೆಲೆ ಎಂದು ನಟ ದರ್ಶನ್ ನೀಡಿರಿವ ಹೇಳಿಕೆಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿರುಗೇಟು ನೀಡಿದ್ದಾರೆ. ದರ್ಶನ್ ಹೇಳಿಕೆಗೆ ಸಚಿವರ ವರ್ಶನ್ ಇಲ್ಲಿದೆ...
ರೈತರಿಗೆ ಬೇಕಾಗಿರೋದು ಸಾಲ ಮನ್ನಾ ಅಲ್ಲ, ಬೇಕಾಗಿರೋದು ಸಮರ್ಪಕವಾದ ಬೆಲೆ ಎಂದು ನಟ ದರ್ಶನ್ ನೀಡಿರಿವ ಹೇಳಿಕೆಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿರುಗೇಟು ನೀಡಿದ್ದಾರೆ. ದರ್ಶನ್ ಹೇಳಿಕೆಗೆ ಸಚಿವರ ವರ್ಶನ್ ಇಲ್ಲಿದೆ...