Asianet Suvarna News Asianet Suvarna News

ಸಾ.ರಾ. ಭೇಟಿಗೆ ಶಾ ಫುಲ್ ಗರಂ; ನಾಯಕರ ತಲೆದಂಡ?

ರಾಜ್ಯ ರಾಜಕಾರಣ ಅಂತಂತ್ರವಾಗಿರುವ ನಡುವೆ ಜೆಡಿಎಸ್ ನಾಯಕ ಸಾ.ರಾ. ಮಹೇಶ್‌ರನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಮತ್ತು ಕೆ.ಎಸ್. ಈಶ್ವರಪ್ಪ ಭೇಟಿಯಾಗಿರುವುದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ ನಡೆದ ಭೇಟಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಕೆರಳಿಸಿದೆ. 

ಬೆಂಗಳೂರು (ಜು.12): ರಾಜ್ಯ ರಾಜಕಾರಣ ಅಂತಂತ್ರವಾಗಿರುವ ನಡುವೆ ಜೆಡಿಎಸ್ ನಾಯಕ ಸಾ.ರಾ. ಮಹೇಶ್‌ರನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಮತ್ತು ಕೆ.ಎಸ್. ಈಶ್ವರಪ್ಪ ಭೇಟಿಯಾಗಿರುವುದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ ನಡೆದ ಭೇಟಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಕೆರಳಿಸಿದೆ. 

Video Top Stories