Asianet Suvarna News Asianet Suvarna News

ಎಚ್‌ಡಿಕೆ- ರಾಮಲಿಂಗ ರೆಡ್ಡಿ ಭೇಟಿ: ಮಾಡ್ತಾರಾ ಏನಾದ್ರೂ ಮೋಡಿ?

ಸದನದಲ್ಲಿ ಒಂದು ಅಗ್ನಿ ಪರೀಕ್ಷೆ ಮುಗಿಯಿತು.  ಇನ್ನೊಂದು ಅಗ್ನಿಪರೀಕ್ಷೆ ಬಾಕಿಯಿದೆ.  ಈ ನಡುವೆ ‘ಹಂಗಾಮಿ’ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಭೇಟಿಯು ಕುತೂಹಲ ಕೆರಳಿಸಿದೆ. ಅತ್ತ ಯಡಿಯೂರಪ್ಪ ವಿಧಾನಸೌಧ  ಮೂರನೇ ಮಹಡಿಯತ್ತ ದೃಷ್ಟಿ ನೆಟ್ಟಿದ್ದು, ಇತ್ತ ರಾಜಕೀಯ ಹಿತ್ತಲಿನಲ್ಲಿ ಏನೋ ಬೇಳೆ ಬೇಯುತ್ತಿದೆಯಾ ಎಂಬ ಪ್ರಶ್ನೆಗಳನ್ನು ಈ ಭೇಟಿಯು ಹುಟ್ಟುಹಾಕಿದೆ.

ಬೆಂಗಳೂರು (ಜು.25): ಸದನದಲ್ಲಿ ಒಂದು ಅಗ್ನಿ ಪರೀಕ್ಷೆ ಮುಗಿಯಿತು.  ಇನ್ನೊಂದು ಅಗ್ನಿಪರೀಕ್ಷೆ ಬಾಕಿಯಿದೆ.  ಈ ನಡುವೆ ‘ಹಂಗಾಮಿ’ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಭೇಟಿಯು ಕುತೂಹಲ ಕೆರಳಿಸಿದೆ. ಅತ್ತ ಯಡಿಯೂರಪ್ಪ ವಿಧಾನಸೌಧ  ಮೂರನೇ ಮಹಡಿಯತ್ತ ದೃಷ್ಟಿ ನೆಟ್ಟಿದ್ದು, ಇತ್ತ ರಾಜಕೀಯ ಹಿತ್ತಲಿನಲ್ಲಿ ಏನೋ ಬೇಳೆ ಬೇಯುತ್ತಿದೆಯಾ ಎಂಬ ಪ್ರಶ್ನೆಗಳನ್ನು ಈ ಭೇಟಿಯು ಹುಟ್ಟುಹಾಕಿದೆ.

Video Top Stories